twitter
    For Quick Alerts
    ALLOW NOTIFICATIONS  
    For Daily Alerts

    ರವಿ ಬೆಳಗೆರೆ ಸಾರಥ್ಯದಲ್ಲಿ ಜನಶ್ರೀ ಟಿವಿ

    By Shami
    |

    ರವಿ ಬೆಳಗೆರೆ ಜನಶ್ರೀ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಷ್ಟು ದಿನ ಜನಶ್ರೀಯಲ್ಲಿ ಬೆಳಗೆರೆ ಕೇವಲ ಸಲಹೆಗಾರರಾಗಿ ಇರುತ್ತಾರೆ ಎಂಬ ಮಾತಿತ್ತು. ಆದರೀಗ ಅವರೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

    I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique. ಹೀಗಂತ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ರವಿ ಬೆಳಗೆರೆ ಕನ್ನಡದ ಅತ್ಯಂತ ಪ್ರತಿಭಾವಂತ ಪತ್ರಕರ್ತ. ಮಾಧ್ಯಮದ ಎಲ್ಲ ರೀತಿಯ ಪ್ರಯೋಗಗಳಿಗೂ ಒಡ್ಡಿಕೊಂಡವರು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಟ್ಯಾಬ್ಲ್ಯಾಡ್, ಟಿವಿ, ರೇಡಿಯೋ.. ಎಲ್ಲ ಕಡೆ ಕೈಯಾಡಿಸಿದವರು. ಸಿನಿಮಾಗಳಲ್ಲೂ ಲಕ್ಕು ಕುದುರುತ್ತಾ ನೋಡಿ ವಾಪಾಸು ಬಂದವರು. ಇದೀಗ ಅವರು ಜನಶ್ರೀ ಚಾನೆಲ್ ಹೆಡ್ ಆಗಿ ಕುಳಿತುಕೊಳ್ಳುವುದರೊಂದಿಗೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

    ರವಿ ಬೆಳಗೆರೆ ಅತಿ ಹೆಚ್ಚು ವಿವಾದಗಳಿಗೆ ಗುರಿಯಾದವರು. ಅವರ ಇಡೀ ವೃತ್ತಿ ಜೀವನದ ತುಂಬ ವಿವಾದಗಳೇ ತುಂಬಿಕೊಂಡಿವೆ. ಹಾಯ್ ಬೆಂಗಳೂರು ಮೂಲಕ ಸಾಕಷ್ಟು ಜನರನ್ನು ಎದುರು ಹಾಕಿಕೊಂಡು, ಅದನ್ನು ದಕ್ಕಿಸಿಕೊಂಡ ಬೆಳಗೆರೆ ತಮ್ಮದೇ ಕನಸಿನ ಪ್ರಾರ್ಥನಾ ಸ್ಕೂಲು ಕಟ್ಟಿಕೊಂಡರು. ಅದನ್ನು ಬೆಳೆಸಿದರು.

    ಬೆಳಗೆರೆಗೆ ಟಿವಿ ಮಾಧ್ಯಮ ಒಗ್ಗಿ ಬರುತ್ತದಾ ಎಂಬುದು ಸದ್ಯದ ಪ್ರಶ್ನೆ. ಮುಂದೆ ಓದಿ..

    English summary
    Veteran Journalist Ravi Belagere joins Janashree Kannada TV Channel as the CEO, Content. He would be hosting breakfast program. For more details log on to sampadakeeya, well read Kannada blog!
    Friday, February 4, 2011, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X