ಚಿತ್ರದುರ್ಗ ಸಂಸದ ಜನಾರ್ದನ ಸ್ವಾಮಿಯ 'ನನ್ನ ಕಥೆ'

ಭಾರತೀಯ ಜನತಾ ಪಕ್ಷಕ್ಕೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಚಿತ್ರದುರ್ಗದಿಂದ ಸಂಸದರಾಗಿ ಆಯ್ಕೆಯಾದ ಸ್ವಾಮಿ ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯ ಒಳಹೊರಗುಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅಲ್ಪಾವಧಿಯಲ್ಲಿ ಅವರು ಪಡೆದ ಅನುಭವ ಮತ್ತು ಗ್ರಹಿಕೆಗಳು ಗಮನಾರ್ಹ. [ಚಿತ್ರದುರ್ಗ ಮಾಹಿತಿ ಕೇಂದ್ರ]
ಕಳೆದ ವಾರ ಇವರು ಟಿವಿ9 ವಾಹಿನಿ ಪ್ರಸಾರ ಮಾಡುತ್ತಿರುವ 'ನನ್ನ ಕಥೆ' ಮಾಲಿಕೆಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಬಗ್ಗೆ ಮತ್ತು ತಮ್ಮ ಕನಸುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಸ್ವಾಮಿಯವರ ಸಂದರ್ಶನದ ವಿಡಿಯೋ ತುಣುಕನ್ನು ಒನ್ ಇಂಡಿಯಾ ಕನ್ನಡದಲ್ಲಿ ಸಾದರಪಡಿಸಲಾಗಿದೆ, ಕೇಳಿ - ಸಂಪಾದಕ.
More from Filmibeat
English summary
Chitraduga MP Janardhana Swamy shares story of his life, dreams as a software engineer, as a member of parliament in an interview to TV9 on 'Nanna Kathe'. Watch the interview of young and energetic India politician on the video.


Click it and Unblock the Notifications











