For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದನ ವಾಹಿನಿಯಲ್ಲಿ ಭಗವದ್ಗೀತಾ ಪ್ರವಚನ
Tv
oi-Staff
By Staff
|
ಶ್ರೀ ದೇವಿ ಕ್ರಿಯೇಷನ್ ಲಾಂಛನದಲ್ಲಿ ಅಯ್ಯಂಗಾರ್ ಹೋಂ ಪ್ರಾಡಕ್ಟ್ ನ ಬಿ.ಕೆ.ದ್ವಾರಕನಾಥರು ಈ ಪ್ರವಚನದ ನಿರ್ಮಾಪಕರು. ಖ್ಯಾತ ಪ್ರವಚನಕಾರರಾದ ಪಾವಗಡ ಪ್ರಕಾಶ್ರಾವ್ ಅವರಿಂದ ಗತ ವೈಭವದ ಸತ್ಯದ ಸೂಕ್ಷ್ಮತೆಯನ್ನು, ವ್ಯವಹಾರಿಕ ಚಾಣಾಕ್ಷತೆಯನ್ನು ನ್ಯಾಯದ ಅಡಿಪಾಯವಾಗಿರುವ ಭಗವದ್ಗೀತೆಯ ಬೋಧನೆಯನ್ನು ಸಾಮಾನ್ಯ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರವಚನ ಮಾಡಲಾಗಿದೆ.
ಪುರುಷನಾಥ್.ಕೆ ನಿರ್ದೇಶಿಸುತ್ತಿರುವ ಈ ಧಾರವಾಹಿಗೆ ಸಂಗೀತ ಎಂ.ಎಸ್.ಮಾರುತಿ, ಸಾಹಿತ್ಯ ಚಿಂದೋಡಿ ಬಂಗಾರೇಶ್, ಗಾಯಕರು : ಎಸ್.ಪಿ.ಬಾಲಸುಬ್ರವ್ಮಣ್ಯಂ, ಸಂಕಲನ : ಹರೀಶ್ ಕೊಡ್ವಾಡಿ, ಸಹ ನಿರ್ದೇಶನ ರಾಘವೇಂದ್ರ ಗುಂಡ್ಮಿ.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: chandana channel dd1 bangalore dooradarshan bhagavad geetha srimad bhagavadgita ಚಂದನ ವಾಹಿನಿ ಡಿಡಿ1 ಬೆಂಗಳೂರು ದೂರದರ್ಶನ ಪಾವಗಡ ಪ್ರಸಾದ್ ರಾವ್ ಭಗವದ್ಗೀತ pavagada prakash rao channel chandana ಚಂದನ ವಾಹಿನಿ ಪಾವಗಡ ಪ್ರಕಾಶ್ ರಾವ್
Friday, January 8, 2010, 10:13 Story first published: Friday, January 8, 2010, 10:13 [IST]
Other articles published on Jan 8, 2010