ಚಂದನ ವಾಹಿನಿಯಲ್ಲಿ ಭಗವದ್ಗೀತಾ ಪ್ರವಚನ

ಶ್ರೀ ದೇವಿ ಕ್ರಿಯೇಷನ್ ಲಾಂಛನದಲ್ಲಿ ಅಯ್ಯಂಗಾರ್ ಹೋಂ ಪ್ರಾಡಕ್ಟ್ ನ ಬಿ.ಕೆ.ದ್ವಾರಕನಾಥರು ಈ ಪ್ರವಚನದ ನಿರ್ಮಾಪಕರು. ಖ್ಯಾತ ಪ್ರವಚನಕಾರರಾದ ಪಾವಗಡ ಪ್ರಕಾಶ್ರಾವ್ ಅವರಿಂದ ಗತ ವೈಭವದ ಸತ್ಯದ ಸೂಕ್ಷ್ಮತೆಯನ್ನು, ವ್ಯವಹಾರಿಕ ಚಾಣಾಕ್ಷತೆಯನ್ನು ನ್ಯಾಯದ ಅಡಿಪಾಯವಾಗಿರುವ ಭಗವದ್ಗೀತೆಯ ಬೋಧನೆಯನ್ನು ಸಾಮಾನ್ಯ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರವಚನ ಮಾಡಲಾಗಿದೆ.
ಪುರುಷನಾಥ್.ಕೆ ನಿರ್ದೇಶಿಸುತ್ತಿರುವ ಈ ಧಾರವಾಹಿಗೆ ಸಂಗೀತ ಎಂ.ಎಸ್.ಮಾರುತಿ, ಸಾಹಿತ್ಯ ಚಿಂದೋಡಿ ಬಂಗಾರೇಶ್, ಗಾಯಕರು : ಎಸ್.ಪಿ.ಬಾಲಸುಬ್ರವ್ಮಣ್ಯಂ, ಸಂಕಲನ : ಹರೀಶ್ ಕೊಡ್ವಾಡಿ, ಸಹ ನಿರ್ದೇಶನ ರಾಘವೇಂದ್ರ ಗುಂಡ್ಮಿ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
chandana channel dd1 bangalore dooradarshan bhagavad geetha srimad bhagavadgita ಚಂದನ ವಾಹಿನಿ ಡಿಡಿ1 ಬೆಂಗಳೂರು ದೂರದರ್ಶನ ಪಾವಗಡ ಪ್ರಸಾದ್ ರಾವ್ ಭಗವದ್ಗೀತ pavagada prakash rao channel chandana ಚಂದನ ವಾಹಿನಿ ಪಾವಗಡ ಪ್ರಕಾಶ್ ರಾವ್


Click it and Unblock the Notifications











