For Daily Alerts
Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಕಿಯಲ್ಲಿ ಅರಳಿದ ಹೂವಿನ ಸಂಕ್ರಾಂತಿ 'ಜೀ' ವಿಶೇಷ
Tv
oi-Sriram
By Sriram
|
<ul
id="pagination-digg"><li
class="next"><a
href="/tv/07-zee-serial-benkiyalli-aralida-hoovu-padmaja-rao-aid0172.html">Next
»</a></li></ul>
ಪದ್ಮಜಾ ರಾವ್ ನಿರ್ದೇಶನದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ವಾರಪೂರ್ತಿ ಸಂಕ್ರಾಂತಿ ಸಂಭ್ರಮ. ಚಲನಚಿತ್ರದಷ್ಟು ಶ್ರೀಮಂತವಾಗಿ ಚಿತ್ರಿತವಾಗಿರುವ ಸಂಕ್ರಾಂತಿಯ ಆಚರಣೆ-ಪ್ರಕ್ರಿಯೆಗಳು ನೋಡುಗರನ್ನು ಮಂತ್ರಮುಗ್ದಗೊಳಿಸುವುದರಲ್ಲಿ ಅನುಮಾನವಿಲ್ಲ.
ಹಳ್ಳಿಗಳಿಂದ ಸುಗ್ಗಿಯ ಹಾಡು ಹಾಡುವವರನ್ನು, ಡೊಳ್ಳು ಕುಣಿತದ ತಂಡಗಳನ್ನೂ ಕರೆಸಲಾಗಿದೆ. ಮೊಟ್ಟಮೊದಲ ಸಲ ಧಾರಾವಾಹಿಯೊಂದರಲ್ಲಿ ಅನೇಕ ಜಾನಪದ ಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಹಬ್ಬದ ಸಂಚಿಕೆಗಳಲ್ಲಿ ಸಿನಿಮಾ ಹಾಡುಗಳಿಗೆ ನರ್ತಿಸುವುದು ಮಾಮೂಲು. ನಾವು ಸಂಪೂರ್ಣ ಹಳ್ಳಿ ಸೊಗಡಿನ ಜಾನಪದ ಗೀತೆಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಮುಂದಿನ ಪುಟ ನೋಡಿ...
<ul
id="pagination-digg"><li
class="next"><a
href="/tv/07-zee-serial-benkiyalli-aralida-hoovu-padmaja-rao-aid0172.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Zee Kannada Channel Serial Benkiyalli Aralida Hoovu, Sankranthi Special is telecasting on 9th Jan. 2012 onwards.
Story first published: Monday, January 9, 2012, 11:29 [IST]
Other articles published on Jan 9, 2012