For Quick Alerts
For Daily Alerts
Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರೋಡ್ಪತಿ ವಿನ್ನರ್ ಸುಶೀಲ್ ಕುಮಾರ್ಗೆ ಜೀವ ಬೆದರಿಕೆ
Tv
oi-Rajendra
By Rajendra
|
ಮುಂಬೈನಿಂದ ಈಗ ತನ್ನ ಹುಟ್ಟೂರು ಬಿಹಾರದ ಮೋತಿಹಾರಿಗೆ ಬರುತ್ತಿದ್ದಂತೆ ಬೆದರಿಕೆ ಕರೆಗಳ ಕಿರಿಕಿರಿ ಶುರುವಾಗಿದೆ. ನಿನ್ನನ್ನು ಕಿಡ್ನಾಪ್ ಮಾಡುತ್ತೇವೆ. ನಿಮ್ಮ ಕುಟುಂಬಿಕರನ್ನು ಅಪಹರಣ ಮಾಡುತ್ತೇವೆ ಎಂಬ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಈ ಕರೆಗಳಿಂದ ಸುಶೀಲ್ ಕುಟುಂಬ ಭಯದಲ್ಲಿ ನರಳುವಂತಾಗಿದೆ.
ಈ ರೀತಿಯ ಕರೆಗಳಿಂದ ನನ್ನ ಮನಸ್ಸಿಗೆ ಬೇಜಾರಾಗಿದೆ. ಆದರೆ ಕಿಡ್ನಾಪರ್ಸ್ಗೆ ನಾನು ಹೇಳುವುದೇನೆಂದರೆ. ನನ್ನ ಬಳಿ ಬಹುಮಾನದ ಹಣ ಇಲ್ಲ. ಅದು ಬರಲು ಇನ್ನೂ ಕೆಲವು ತಿಂಗಳುಗಳ ಕಾಲ ಹಿಡಿಸುತ್ತದೆ. ನನ್ನ ಜಿಲ್ಲೆಯ ಬಹಳಷ್ಟು ಮಂದಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಿಮ್ಮ ಆಟ ನಡೆಯಲ್ಲ ಎಂದು ಪರೋಕ್ಷವಾಗಿ ಅಪಹರಣಕಾರರಿಗೆ ಸುಶೀಲ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅಮಿತಾಬ್ ಬಚ್ಚನ್ ಕಿರುತೆರೆ ಕೌನ್ ಬನೇಗಾ ಕರೋಡ್ಪತಿ amitabh bachchan small screen kaun banega crorepati
English summary
Overnight famed Sushil Kumar is now reportedly facing death threats after hitting the jackpot in Kaun Banega Crorepati 5. Sushil, who belongs to Bihar's crime-infested town Motihari has been getting such threatening calls after he returned back from Mumbai.
Story first published: Thursday, November 10, 2011, 23:18 [IST]
Other articles published on Nov 10, 2011