For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಬ್ಲಿಕ್ ಟಿವಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುದ್ದಿ
Tv
oi-Sriram
By Sriram
|
ಕ್ರೇಜಿ ಸ್ಟಾರ್ ನಟ ರವಿಚಂದ್ರನ್ ಕೂಡ ಪಬ್ಲಿಕ್ ಟಿವಿ ವಾಹಿನಿಯ ಸುದ್ದಿ ನಿರೂಪಕರಾಗಿ ಗಮನಸೆಳೆದರು. 'ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ... ಎಂಬ ಹಿನ್ನೆಲೆ ಹಾಡು, ರವಿಚಂದ್ರನ್ ಮಾತು, ನಗು.. ಗಮನ ಸೆಳೆದವು. ಹುಬ್ಬಳ್ಳಿಯ ಕ್ರಿಕೆಟ್ ಗಲಾಟೆ, ನಟಿ ರಮ್ಯಾ-ಗಣೇಶ್ ಗಲಾಟೆ, ಐಂದ್ರಿತಾ ರೇ-ನಾಗತಿಹಳ್ಳಿ ಮನಸ್ತಾಪ, ಹೀಗೆ ಕಳೆದ ವರ್ಷದ ಕೆಲವು ಕಹಿಘಟನೆಗಳು ರವಿಚಂದ್ರನ್ ಮಾತಿನ ಮೂಲಕ ನೋವಿನ ಧ್ವನಿಯಾಗಿ ಹಾದು ಹೋದವು.
ನಗುನಗುತ್ತಾ ಮಾತನಾಡಿದ ರವಿಚಂದ್ರನ್, ಈ ವರ್ಷ ಸಿನಿಮಾ ಪ್ರಯಾಣ 'ಸುಖಕರವಾಗಿರಲಿ' ಎಂಬ ಆಶಯ ಹಾಗೂ 'ಇರುತ್ತೆ' ಎಂಬ ಆತ್ಮವಿಶ್ವಾಸದೊಂದಿಗೆ ಮಾತಿಗೆ ಮಂಗಳ ಹಾಡಿದ್ದು ವಿಶೇಷವಾಗಿತ್ತು. ಕ್ರೇಜಿ ಸ್ಟಾರ್ ಬಿರುದಾಂಕಿತ ರವಿಮಾಮ ಕನಸುಗಳ ಬೆನ್ನತ್ತಿ ಹೋಗುವ ಜಾಯಮಾನದವರು. ಅವರ ಸುದ್ದಿ ನಿರೂಪಣೆಯಲ್ಲೂ ಅದು ವ್ಯಕ್ತವಾಯಿತು. ಒಟ್ಟಿನಲ್ಲಿ ರವಿಚಂದ್ರನ್ ಸುದ್ದಿ ನಿರೂಪಣೆ ವಿಭಿನ್ನ ಹಾಗೂ ವಿಶೇಷವಾಗಿತ್ತು. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಎಚ್ಆರ್ ರಂಗನಾಥ್ ಪಬ್ಲಿಕ್ ಟಿವಿ ಕಿರುತೆರೆ hr ranganath public tv television small screen
English summary
Public TV a Kannada news channel has started today, on 12th February 12, 2012. Launch Starts from Crazy Star Ravichandran, as one of the VIP.
Story first published: Sunday, February 12, 2012, 12:40 [IST]
Other articles published on Feb 12, 2012