Don't Miss!
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಕ್ರವ್ಯೂಹದಲ್ಲಿ ನಿರ್ಮಾಪಕ ಮುನಿರತ್ನ ಬಾಯ್ಬಿಟ್ಟ ಸತ್ಯ
*
ಗಾಡ್
ಫಾದರ್
ಚಿತ್ರವನ್ನು
ಏಪ್ರಿಲ್
27ರಂದೇ
ಬಿಡುಗಡೆ
ಮಾಡಬೇಕೆನ್ನುವ
ಮಂಜು
ನಿರ್ಧಾರದ
ಹಿಂದೆ
ಕಾಣದ
ಕೈ
ಕೆಲಸ
ಮಾಡುತ್ತಿದೆ.
ಇದು
ಮಂಜು
ಅವರ
ಸ್ವಂತ
ನಿರ್ಧಾರವಂತೂ
ಅಲ್ಲವೇ
ಅಲ್ಲ.
ಆ
ಕಾಣದ
ಕೈ
ಯಾವುದೆಂದು
ನನಗೆ
ತಿಳಿದಿದೆ,
ಸಮಯ
ಬಂದಾಗ
ಬಾಯಿ
ಬಿಡುವೆ.
*
ಡಾ.
ರಾಜ್,
ಡಾ.
ವಿಷ್ಣು
ನಂತರ
ಕನ್ನಡ
ಚಿತ್ರರಂಗಕ್ಕೆ
ಈಗ
ಅಂಬರೀಶ್
ಅಣ್ಣ.
ಏಪ್ರಿಲ್
18ಕ್ಕೆ
ಮೀಟಿಂಗ್
ಕರೆದಿದ್ದಾರೆ.
ನೋಡೋಣ
ಏನು
ಆಗುತ್ತಂತ..
*
ಅಣ್ಣಾಬಾಂಡ್
ಚಿತ್ರಕ್ಕೆ
ಪೈಪೋಟಿ
ನೀಡುವ
ಉದ್ದೇಶ
ನನ್ನದಲ್ಲ.
ರಾಘವೇಂದ್ರ
ರಾಜಕುಮಾರ್
ಫೋನ್
ಮಾಡಿದ್ರು,
ಅಣ್ಣಾಬಾಂಡ್
ಮತ್ತು
ನಿಮ್ಮ
ಚಿತ್ರಕ್ಕೆ
ಥಿಯೇಟರ್
ಕ್ಲ್ಯಾಶ್
ಆಗದ
ಹಾಗೆ
ನೋಡಿಕೊಳ್ಳಿ
ಎಂದಿದ್ದಾರೆ.
*
ನಟ
ದಿಗಂತ್
ಮತ್ತು
ಯಶ್
ನಿರ್ಮಾಪಕರ
ಬಳಿ
ದುಡ್ಡು
ತೆಗೆದುಕೊಂಡು
ಅವರಿಗೆ
ಕಾಲ್
ಶೀಟ್
ನೀಡಿರಲಿಲ್ಲ.
ಇಬ್ಬರನ್ನು
ಕರೆದು
ಬುದ್ದಿಮಾತು
ಹೇಳಿದ್ದೇನೆ.
*
ನಟಿ
ನಿಖಿತಾ
ಪ್ರಕರಣದಲ್ಲಿ
ನಾನು
ಅಂದು
ನೀಡಿದ
ಹೇಳಿಕೆಗೆ
ಇಂದೂ
ಬದ್ದನಾಗಿದ್ದೇನೆ.
ಹಿಂದಕ್ಕೆ
ತೆಗೆದುಕೊಳ್ಳುವ
ಮಾತೇ
ಇಲ್ಲ.
*
ನಟಿ
ನಿಖಿತಾಳನ್ನು
ನನ್ನ
ಚಿತ್ರದಲ್ಲಿ
ಐಟಂ
ಸಾಂಗ್
ನಲ್ಲಿ
ಕುಣಿಸಲು
ನನಗೇನೂ
ದರ್ದ್
ಇಲ್ಲ.
ನನ್ನ
ಯಾವುದೇ
ಚಿತ್ರಕ್ಕೂ
ನಿಖಿತಾರನ್ನು
ಕರೆಸಿಕೊಳ್ಳುವ
ಜರೂರತ್
ನನಗಿಲ್ಲ.
*
ಕಠಾರಿವೀರ
ಚಿತ್ರ
ಖಂಡಿತ
ಗೆಲ್ಲುತ್ತೆ
ಎನ್ನುವ
ವಿಶ್ವಾಸನನಗಿದೆ.
ಒಂದು
ವೇಳೆ
ಈ
ಚಿತ್ರ
ಸೋತರೆ
ಮತ್ತೆ
ನಾನು
ಚಿತ್ರ
ನಿರ್ಮಿಸುವುದಿಲ್ಲ.