For Daily Alerts
Just In
Don't Miss!
- News
ಮೈಸೂರು-ಚೆನ್ನೈ ಹೈ ಸ್ಪೀಡ್ ರೈಲು; ಸರ್ವೆಗೆ ಬಿಡ್ ಸಲ್ಲಿಕೆ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Finance
ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗುರುವಾರ ರಾತ್ರಿ ಹತ್ತಕ್ಕೆ ರಾಘವೇಂದ್ರ ಕಲ್ಯಾಣ
Tv
oi-Rajendra Chintamani
By Rajendra
|
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗುರು ರಾಘವೇಂದ್ರ ವೈಭವ ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. ಗುರುವಾರ (ನ.18) ರಾತ್ರಿ ರಾಘವೇಂದ್ರ ಕಲ್ಯಾಣ ನಡೆಯಲಿದೆ.
ಗುರು ರಾಘವೇಂದ್ರರು ರಾಯರಾಗುವ ಮುಂಚಿನ ಹೆಸರಾದ ವೆಂಕಟನಾಥರ ಮದುವೆ ಸನ್ನಿವೇಶ ಇಂದು ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಗುರು ರಾಘವೇಂದ್ರ ಸ್ವಾಮಿಗಳ ಜೀವನ ಗಾಥೆಯನ್ನು ಸಾರುತ್ತಿರುವ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಧಾರಾವಾಹಿ ನಿರ್ಮಾಪಕ ಡಾ.ಎಂ.ಆರ್. ಪಟ್ಟಾಭಿರಾಮ್ ತಿಳಿಸಿದ್ದಾರೆ.
ರಾಘವೇಂದ್ರರ ತಾತ ಕನಕಾಚಲ ಭಟ್ಟರಿಂದ ಆರಂಭವಾದ ಕತೆ ರಾಯರ ಯೌವ್ವನದ ಹಂತ ತಲುಪಿದೆ. ವೆಂಕಟನಾಥರು ಗುರು ರಾಯರಾಗುವ ಮೊದಲಿನ ಹಲವು ಮುಖ್ಯ ತಿರುವುಗಳಿವೆ. ಸೋಮವಾರದಿಂದ ಶುಕ್ರವಾರವರೆಗೆ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಬಲ ಸುರೇಶ್ ನಿರ್ದೇಶಿಸಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
Read more about: ಗುರು ರಾಘವೇಂದ್ರ ವೈಭವ ಸುವರ್ಣ ಶ್ರೀನಿವಾಸಮೂರ್ತಿ ಪವಿತ್ರಾ ಲೋಕೇಶ್ ಕಿರುತೆರೆ guru raghavendra vaibhava suvarna tv pavithra lokesh srinivasa murthy
Story first published: Thursday, November 18, 2010, 18:04 [IST]
Other articles published on Nov 18, 2010