twitter
    For Quick Alerts
    ALLOW NOTIFICATIONS  
    For Daily Alerts

    ಸುವರ್ಣ ಬೆಂಗಳೂರಿನ ಅಂಡರ್ ವರ್ಲ್ಡ್ ವಿಡಿಯೋ-1

    By Mahesh
    |

    Kotwal Ramachandra
    80 ರ ದಶಕದಲ್ಲಿ ಬೆಂಗಳೂರನ್ನು ಆಳಿದ ಭೂಗತ ಪಾತಕಿಗಳ ರೋಚಕ ಕಥಾನಕಗಳನ್ನು ಸುವರ್ಣ ನ್ಯೂಸ್ ಚಾನಲ್ ನಲ್ಲಿ ಪ್ರಸಾರ ಮಾಡುತ್ತಿದೆ. ವಾರಾಂತ್ಯದಲ್ಲಿ ಕ್ರೈಂ ರಿಪೋರ್ಟರ್ ಅಂಕಣದಲ್ಲಿ ಇದು ಕಾಣಸಿಗುತ್ತದೆ.

    ಆ ದಿನಗಳಲ್ಲಿ ಕತ್ತಿ, ಮಚ್ಚು , ಲಾಂಗು, ಭರ್ಜಿಗಳನ್ನು ಹಿಡಿದು ಹೋರಾಡಿದ ದೊರೆಗಳೆಂದರೆ ಜಯರಾಜ್, ಕೊತ್ವಾಲ್, ಅಗ್ನಿ ಶ್ರೀಧರ್, ಯುವ ಪ್ರೇಮಿ ವರದರಾಜ್, ಕೊತ್ವಾಲ್ ಬಂಟ ಶೆಟ್ಟಿ, ಬಚ್ಚನ್ ಮತ್ತವರ ಸಾಮಂತರು!

    ನಿರೂಪಕ ಹಮೀದ್ ಪಾಳ್ಯ ಅವರ ನಡೆಸಿಕೊಡುತ್ತಿರುವ ಈ ರೋಚಕ ಸರಣಿ, ಅಂದಿನ ರಾಜಕೀಯ, ಜನಜೀವನ, ಭೂಗತ ಜಗತ್ತಿನ ಆಗು ಹೋಗುಗಳ ಮೇಲೆ ಮರುಬೆಳಕು ಚೆಲ್ಲುತ್ತಿದೆ. ಅಂದು ನಡೆದ ನವಿರೇಳಿಸುವ ಘಟನೆಗಳು ಕಣ್ಣು ಕುಕ್ಕತ್ತವೆ.

    ಭೂಗತ ಜಗತ್ತಿಗೆ ಗುಡ್ ಬೈ ಹೇಳಿ ಮನೇಲಿ ಕೂತಿರುವ ಮಾಜಿ ಪಾತಕಿಗಳ ಹಾಲಿ ಹೇಳಿಕೆಗಳು ಕೂಡಾ ಕಾಣ ನಿಮಗೆ ಕೇಳಲು, ನೋಡಲು ಸಿಗತ್ತೆ.

    ಅಲ್ಲಿ ಮಚ್ಚು, ಲಾಂಗಿಗಿಂತ ರೌಡಿ ಪಟ್ಟದ ಹೋರಾಟಕ್ಕೆ ನಡೆದ ಸಂಘರ್ಷ, ತಂತ್ರ, ಗುಂಪುಗಾರಿಕೆ ಮತ್ತು ಕೈಚಳಕಗಳ ಚಿತ್ರಣವೇ ಈ ಮಾಲಿಕೆಯ ಜೀವಾಳ. ಸರಣಿಯ ಮೊದಲ ಕಂತಿನಲ್ಲಿ ಜಯರಾಜ್ ಹಾಗೂ ಕೊತ್ವಾಲ್ ರಾಮಚಂದ್ರ ಅವರ ನಡುವಿನ ಹೋರಾಟದ ಕಥೆಯಿದೆ. ನೋಡಿ.

    ಫ್ಲ್ಯಾಶ್ ಬ್ಲಾಕ್ ವಿಡಿಯೋ 1 || ಫ್ಲ್ಯಾಶ್ ಬ್ಲಾಕ್ ವಿಡಿಯೋ 2 || ಫ್ಲ್ಯಾಶ್ ಬ್ಲಾಕ್ ವಿಡಿಯೋ 3

    ಮುಂದಿನ ಭಾಗದಲ್ಲಿ ಮತ್ತಷ್ಟು ಭೂಗತ ಕಥೆಗಳಿಗಾಗಿ ನಿರೀಕ್ಷಿಸಿ...

    English summary
    Suvarna News 24x7 Kannada channel has started a new series on underworld stories of Bangalore.In first episode, introduces Mr. Jayaraj who was the terror king in Bangalore in 80's. Here is series of video narration by Hamid Palya.
    Monday, July 18, 2011, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X