For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೊಂದಲದ ಗೂಡಾದ ಈಟಿವಿ ಧಾರಾವಾಹಿ 'ಅರುಂಧತಿ'
Tv
oi-Rajendra Chintamani
By * ಮಾಧವಿಲತಾ ಚಿಪ್ಪಳಕಟ್ಟೆ, ತೀರ್ಥಹಳ್ಳಿ
|
ಪುನರ್ಜನ್ಮದ ರೂಪ ನಿಜವೇ? ನಿಜವಾಗಿದ್ದರೂ ದೈಹಿಕ ರೂಪ, ಲಾವಣ್ಯ ಯಥಾವತ್ತಾಗಿ ಇರುತ್ತದೆಯೇ? ಒಬ್ಬ ವ್ಯಕ್ತಿಯ ಮರುಜನ್ಮ ಸಮಾಜದ ಪ್ರಧಾನ ಸ್ತರಕ್ಕೆ ಬರುವವರೆಗೂ ಊರಿನ ಹಿರಿಯರು ಬದುಕಿರಲು ಸಾಧ್ಯವೇ? ಹೀಗೆ ತರ್ಕಕ್ಕೆ ಸಿಗದ ಅಂಶವನ್ನು ಹೇಳಲಾಗುತ್ತಿದೆ.
ಇವರೊಮ್ಮೆ ದುರ್ಗಾಪುರಕ್ಕೆ ಭೇಟಿ ಕೊಟ್ಟಾಗ ಅವರ ಪೂರ್ವ ಜನ್ಮದ ಹೆಸರಿನಿಂದಲೇ ಅಲ್ಲಿನ ಗ್ರಾಮಸ್ಥರು ಗುರುತಿಸುತ್ತಾರೆ. ಹೀಗೆ ಅವಾಸ್ತವದ ಸಂಗತಿಗೆ ಬಣ್ಣ ಹಚ್ಚದೆ ಕಥೆ ವಾಸ್ತವಿಕತೆಗೆ ಹತ್ತಿರವಿರಬೇಕು. ಮಂತ್ರಕ್ಕೆ ಮಾವಿನ ಕಾಯಿ ಉದುರಿಸುವ ಮೇದು ಬೇಕಿಲ್ಲ. ಮೂಢನಂಬಿಕೆ, ಪುನರ್ಜನ್ಮದಂತಹ ಅವೈಜ್ಞಾನಿಕತೆಯನ್ನು ಮಾಧ್ಯಮಗಳು ಹೇಳುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುವುದು ನಿಲ್ಲಲಿ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Their is a no logic in Etv Kannada's mega soap Arundhati. Especially after the death of Arundhati and Anand, they rebirth as Shekhar and Nandini. Here the serial confused audience medley says Madhavilatha from Thirthahalli.
Story first published: Tuesday, July 19, 2011, 17:40 [IST]
Other articles published on Jul 19, 2011