For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ ಟಿವಿಯಲ್ಲಿ ಸಂಗೀತ ಮಹಾಯುದ್ಧ
Tv
oi-Rajendra Chintamani
By Rajendra
|
ಉದಯ ಟಿವಿಯಲ್ಲಿ ವಿನೂತನ ಕಾರ್ಯಕ್ರಮ 'ಸಂಗೀತ ಮಹಾಯುದ್ಧ' ಜೂ.26ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10ರವರೆಗೆ ನಡೆಯಲಿದೆ. ಸಾಯಿಬಾಬ ಟೆಲಿ ಫಿಲ್ಮ್ ನಿರ್ಮಿಸುತ್ತಿರುವ ಕಾರ್ಯಕ್ರಮ ಇದಾಗಿದೆ.
ಗಾಯಕಿ ಸೌಮ್ಯ ರಾವ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರು ಹಾಗೂ ನಾಯಕರುಗಳಾದ ಎಲ್ ಎನ್ ಶಾಸ್ತ್ರಿ, ರಾಜೇಶ್ ರಾಮನಾಥ್, ಹೇಮಂತ್, ನಂದಿತಾ, ಚೈತ್ರಾ ಹಾಗೂ ಡಾ.ಶಮಿತಾ ತೀರ್ಪುಗಾರರು ಎಂದು ಉದಯ ವಾಹಿನಿ ಕಾರ್ಯಕ್ರಮ ಮುಖ್ಯಸ್ಥರಾದ ನವನೀತ್ ಹಾಗೂ ರವಿ ಮೆನನ್ ತಿಳಿಸಿದ್ದಾರೆ.
ಪ್ರತಿಯೊಬ್ಬ ತೀರ್ಪುಗಾರರಿಗೆ ಮೂರು ಸ್ಪರ್ಧಿಗಳನ್ನು ನೀಡಲಾಗುತ್ತದೆ. ಒಬ್ಬ ಕಿರಿಯ ಹಾಗೂ ಇಬ್ಬರು ವಯಸ್ಕರು ಇರಲಿದ್ದಾರೆ. ಸಂಗೀತ ಮಹಾಯುದ್ಧ ದ ವಿಶೇಷವೆಂದರೆ ಇಲ್ಲಿ ತೀರ್ಪುಗಾರರು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಈ ವಿಶೇಷ ಸಂಗೀತ ಕಾರ್ಯಕ್ರಮ 14 ವಾರಗಳ ಕಾಲ ನಡೆಯಲಿದೆ. ಪ್ರತಿ ಹಂತದಲ್ಲಿ 3 ಸುತ್ತುಗಳಿರಲಿವೆ ಎಂದು ಅವರು ವಿವರಿಸಿದರು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಉದಯ ಟಿವಿ ಸಂಗೀತ ಮಹಾಯುದ್ಧ ಹೇಮಂತ್ ನಂದಿತಾ ಚೈತ್ರಾ ಸಂಗೀತ ಕಿರುತೆರೆ ಎಲ್ ಎನ್ ಶಾಸ್ತ್ರಿ ರಾಜೇಶ್ ರಾಮನಾಥ್ udaya tv sangitha mahayuddha singer hemanth nandita chitra l n shastri rajesh ramanathan
Monday, June 21, 2010, 13:24 Story first published: Monday, June 21, 2010, 13:24 [IST]
Other articles published on Jun 21, 2010