Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಾಧಿಕಾ ಸುವರ್ಣ ಸುದ್ದಿವಾಹಿನಿಯಲ್ಲಿ ಹೇಳಿದ್ದೇನು?
"ಹಣೆಯಲ್ಲಿ ಬರೆದಿತ್ತು ಮದ್ವೆ ಆದೆ. ಹೆಸರು ಹೇಳಿದ್ರೆ ಗಂಡನ ಆಯುಷ್ಯ ಕಡಿಮೆಯಾಗುತ್ತೆ, ಅವರನ್ನು ರೀ ಎಂದೇ ಕರೆಯುವೆ" ಎಂದಿದ್ದಾರೆ, ಹಿಂದೊಮ್ಮೆ ಕನ್ನಡದಲ್ಲಿ ಟಾಪ್ ಹೀರೀಯಿನ್ ಆಗಿದ್ದ ರಾಧಿಕಾ ಕುಮಾರಸ್ವಾಮಿ. ತಮ್ಮ ವೈವಾಹಿತ ಜೀವನದ ಬಗ್ಗೆ ಮೌನ ಮುರಿದಿರುವ ಚಿತ್ರನಟಿ ರಾಧಿಕಾ, "ನಾನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿ ಸಂತೋಷವಾಗಿದ್ದೇನೆ" ಎಂದಿದ್ದಾರೆ.
ಕನ್ನಡಪ್ರಭ ಬಳಗದ ಸುವರ್ಣ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಂಗಳೂರಿನ ಕುಡ್ಲದ ಸುಂದರಿ, ನಟಿ ರಾಧಿಕಾ, ಸಿನಿಮಾನಟಿಯಾದ ತಾನು ರಾಜಕೀಯ ಕ್ಷೇತ್ರದ ನಾಯಕ ಕುಮಾರಸ್ವಾಮಿ ಅವರನ್ನು ಬಾಳ ಸಂಗಾತಿಯಾಗಿ ಆಯ್ದುಕೊಂಡ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ ಎಂದಿದ್ದಾರೆ.
"ನೀವಿಬ್ಬರೂ ಸತಿಪತಿಗಳಾಗಿ ಎಂದು ದೇವರು ನಮ್ಮಿಬ್ಬರ ಹಣೆಯಲ್ಲಿ ಬರೆದಿದ್ದ. ಹೀಗಾಗಿ ನಾವು ಮದುವೆಯಾದೆವು. ಹಣೆಬರಹವನ್ನು ಯಾರಿಂದಲಾದರೂ ಬದಲಾಯಿಸಲು ಸಾಧ್ಯವೇ, ಹೀಗಾಗಿ ನಾವು ಮದುವೆಯಾಗಿದ್ದೇವೆ. ಅವರನ್ನು ನನ್ನ ಗಂಡನಾಗಿ ಪಡೆದ ಬಗ್ಗೆ ಬೇಸರವಿಲ್ಲ. ನಾವಿಬ್ಬರೂ ಸಂತೋಷವಾಗಿ ಇದ್ದೇವೆ. ಮುಂದಿನ ಪುಟ ನೋಡಿ...