For Quick Alerts
For Daily Alerts
Don't Miss!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಯ ನ್ಯೂಸ್ ಚಾನಲ್ ಯಾರಿಗೆ ಸೇಲ್ ಆಗಲಿದೆ?
Tv
oi-Rajendra Chintamani
By Rajendra
|
ಸಮಯ ನ್ಯೂಸ್ ಚಾನಲನ್ನು ಯಾರು ಖರೀದಿಸುತ್ತಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಮಾಧ್ಯಮ ವಲಯದಲ್ಲಿ ಒಂದು ನಮೂನೆಯ ಸುದ್ದಿ ಹರಿದಾಡುತ್ತಿದೆ. ಹಾಸನದ ಸಚಿನ್ ಎಂಬುವವರು ಸಮಯ ಟಿವಿಯನ್ನು ಕೊಳ್ಳುತ್ತಿರುರುವುದಾಗಿ ಸುದ್ದಿ. ಈ ಸುದ್ದಿ ಪಕ್ಕಾ ಎಂದೂ ಹೇಳಲಾಗಿದೆ. ಸಚಿನ್ ಅವರಿಗೆ ಯಡಿಯೂರಪ್ಪನವರ ಬೆಂಬಲವೂ ಇದೆಯಂತೆ.
ಸಚಿನ್ ಜೊತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೈ ಜೋಡಿಸಿದ್ದಾರೆ ಎಂಬ ಸುದ್ದಿಯೂ ತೇಲಾಡುತ್ತಾ ಓಲಾಡುತ್ತಾ ಸಾಗುತ್ತಿದೆ. ಸದ್ಯಕ್ಕೆ ಹಾಸನದ ಸಚಿನ್ ಅವರೊಂದಿಗೆ ಸತೀಶ್ ಜಾರಕಿ ಹೊಳಿ ಮಾತುಕತೆ ಒಂದು ಘಟ್ಟಕ್ಕೆ ಬಂದು ನಿಂತಿದ್ದು ಶೀಘ್ರದಲ್ಲೇ ಸೇಲ್ ಆಗುವ ಎಲ್ಲ ಲಕ್ಷಣಗಳು ಇವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸಮಯ ಟಿವಿ ಸುದ್ದಿವಾಹಿನಿ ಯಡಿಯೂರಪ್ಪ ರಾಧಿಕಾ ಸತೀಶ್ ಜಾರಕಿಹೊಳಿ ಮುರುಗೇಶ್ ನಿರಾಣಿ samay tv hd kumaraswamy radhika satish jarkiholi murugesh nirani yeddyurappa
English summary
The latest buzz about the News TV channel Samaya is that a person named Sachin from Hassan is reportedly set to buy the channel. And surprisingly CM Yeddyurappa and Industrial Minister Murugesh Nirani have supported him in this deal. It was reported that HD Kumaraswamy was planning to buy the channel.
Story first published: Wednesday, March 23, 2011, 17:48 [IST]
Other articles published on Mar 23, 2011