For Quick Alerts
For Daily Alerts
Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಮುಂಜಾನೆ ಮೂಡಿಬರುತ್ತಿದೆ ಓಂಕಾರ
Tv
oi-Sriram
By Sriram
|
ಓಂಕಾರದಲ್ಲಿ ಧಾರ್ಮಿಕ ಆಚಾರ ವಿಚಾರಗಳಲ್ಲದೇ ವಿವಿಧ ಕ್ಷೇತ್ರಗಳ ಮಹಿಮೆ, ವಾಸ್ತು, ವಿವಿಧ ವ್ರತಗಳು, ಸಂಕಲ್ಪಗಳು, ಸರಳ ಪೂಜಾ ವಿಧಾನಗಳು ತಿಳಿಯಿಸಲ್ಪಡುತ್ತಿವೆ. ಆದರೆ ಯಾವ ವಿಚಾರವೂ ಮೌಢ್ಯದ ತಳಹದಿ ಮೇಲೆ ನಿಂತಿಲ್ಲ. ಸುಖಾಸುಮ್ಮನೆ ಹರಕೆ, ವ್ರತಗಳಿಂದಾಗುವ ಅನಾಹುತಗಳನ್ನು ಬಿಂಬಿಸುತ್ತ, ಧಾರ್ಮಿಕತೆಯಲ್ಲಿನ ಮೌಢ್ಯವನ್ನು ಹೊಡೆದೋಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇತ್ತೀಚೆಗೆ ಜನರಲ್ಲಿ ಋಣಾತ್ಮಕ ಚಿಂತನೆ ಹೆಚ್ಚುತ್ತಿದೆ. ಇದರಿಂದ ಜೀವನ ದುರ್ಬರವಾಗುತ್ತಿದೆ. ಅದನ್ನು ಹೋಗಲಾಡಿಸಿ ಧನಾತ್ಮಕ ಚಿಂತನೆಯತ್ತ ವಾಲುವಂತೆ ಮಾಡುವುದು; ತನ್ಮೂಲಕ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡುವುದು ಓಂಕಾರದ ಉದ್ದೇಶ.
ಶ್ರೀ ರವಿಶಂಕರ ಗುರೂಜಿಯವರು 'ಸಹಿ ಜ್ಯೋತಿಷ್ಯ',(ವ್ಯಕ್ತಿಗಳ ಸಹಿ ನೋಡಿ ಅವರ ಭವಿಷ್ಯ ತಿಳಿಸುವುದು) ಸಂಖ್ಯಾಶಾಸ್ತ್ರ, ಮುದ್ರಾಯೋಗದಲ್ಲೂ ಪರಿಣಿತರಾಗಿದ್ದು ಸರಳ ಮುದ್ರಾಯೋಗದ ಮೂಲಕ ದೇಹವ್ಯಾಧಿಗಳನ್ನು ಹೇಗೆ ನಿವಾರಿಸಿಕೊಳ್ಳಬಹುದೆಂಬುದನ್ನು ಮುಂಬರುವ ಸಂಚಿಕೆಗಳಲ್ಲಿ ವಿವರಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Zee Kannada Channel telecasts 'Omkar' programme, on Monday to Satarday 9 AM
Story first published: Thursday, April 26, 2012, 16:55 [IST]
Other articles published on Apr 26, 2012