ಬೃಹತ್ ಬ್ರಹ್ಮಾಂಡ ನರೇಂದ್ರಶರ್ಮಗೊಂದು ಸವಾಲು!

By * ಶಿರಾಲಿ ದೀಪಕ್ ಆರ್.ಶೇಟ್, ಬೆಂಗಳೂರು

Narendra Babu Sharma
ಜೀ ಕನ್ನಡ ವಾಹಿನಿಯಲ್ಲಿ ಬೆಳಿಗ್ಗೆ 9ಕ್ಕೆ ನರೇಂದ್ರಬಾಬು ಶರ್ಮರ 'ಬೃಹತ್ ಬ್ರಹ್ಮಾಂಡ'ದ ಎಲ್ಲಾ ಕಂತುಗಳು ಮರು ಪ್ರಸಾರ ಆಗುತ್ತಿವೆ. ಯಾಕೋ ಗೊತ್ತಿಲ್ಲ! ಅದರಲ್ಲಿ ಗುರೂಜಿ ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾರೆ: "ನಿಂತಿರೋ ರಾಮನ ಫೋಟೋ ಯಾರ ಮನೆಯಲ್ಲೂ ಇಡಬೇಡಿ. ರಾಮನ ಪಟ್ಟಾಭಿಷೇಕದ ಫೋಟೋ ಇಡಿ".

"ಅದರಲ್ಲಿ ರಾಮ ಕೂತಿರುವನು. ರಾಮ ನಿಂತಿರೋದು ಯುದ್ದಕ್ಕೆ ಮೊದಲು. ನಿಮ್ಮ ಮನೆಯಲ್ಲಿ ನಿಂತಿರೋದು ಇಟ್ಟರೆ ರಾದ್ಧಾಂತ ರಾಮಾಯಣ ಆಗುತ್ತೆ!" ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯನ ಫೋಟೋ ಇದೆ. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ ನಿಂತಿದ್ದಾರೆ.

ಗುರೂಜಿ ಹೇಳಿದ್ದು ರಾಮ ಯುದ್ಧಕ್ಕೆ ಮೊದಲು ನಿಂತಿದ್ದು ಅಂತ. ಆದ್ರೆ ಸೀತೆ ಜೊತೆಯಲ್ಲೆ ಇರುವಾಗ ಯುದ್ಧದ ಅವಶ್ಯಕತೆ ಇತ್ತೇ? ಒಂದು ವೇಳೆ ವನವಾಸಕ್ಕೆ ಹೊರಡುವ ಫೋಟೋ ಇಡಬಾರದೆಂದಾದರೆ ಆಂಜನೇಯನ ಪಾತ್ರ ಇರಬಾರದಲ್ವೆ? ಇಂತಹ ಗೊಂದಲಗಳಿಗೆ ಗುರೂಜಿಗಳೇ ಸೂಕ್ತ ಉತ್ತರ ಕೊಡಬೇಕು.

More from Filmibeat

English summary
Here is a direct question to Zee Kannada's Bruhat Brahmanda Narendra Babu Sharma. Recently he says that, devotees should not worship lord Rama in a standing pose.People should worship Rama, Sita in a sitting position. This creates a confusion among the devotees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X