For Quick Alerts
For Daily Alerts
Don't Miss!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಗೆ ಡೈಲಾಗ್ ಬರೆದ ಲಕ್ಷಾಧಿಪತಿ ಗುರು
Tv
oi-Rajendra
By Rajendra
|
ಪುನೀತ್ ಮುಖ್ಯಭೂಮಿಕೆಯಲ್ಲಿದ್ದ 'ಹುಡುಗರು' ಹಾಗೂ ಪ್ರೇಮ್ ಕುಮಾರ್ ಅಭಿನಯದ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರಗಳಿಗೆ ಡೈಲಾಗ್ ಬರೆದು ಗೆದ್ದಿದ್ದಾರೆ ಗುರು. ಈಗವರು ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋಗೆ ಸಂಭಾಷಣೆ ಬರೆಯಲು ಕೂತಿದ್ದಾರೆ. ಈ ಮೂಲಕ ಕೋಟ್ಯಾಧಿಪತಿಗೆ ಸಂಭಾಷಣೆ ಬರೆದ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ.
ಇದಕ್ಕಾಗಿ ಅವರು ಸುಮಾರು ಇಪ್ಪತ್ತೈದು ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ನಿರ್ದೇಶಕನಿಗೂ ಒಂದು ಕಾಲ ಸಂಭಾಷಣೆಕಾರನಿಗೂ ಒಂದು ಕಾಲ ಎಂಬುದನ್ನು ಗುರುಪ್ರಸಾದ್ ನಿರೂಪಿಸಿದ್ದಾರೆ. ಅಂದಹಾಗೆ ಕೋಟ್ಯಾಧಿಪತಿಗೆ ಸಂಭಾಷಣೆ ಹೆಣೆಯಲು ಗುರು ಅವರನ್ನು ಡಿಮ್ಯಾಂಡ್ ಮಾಡಿರುವವರು ಸ್ವತಃ ಪುನೀತ್ ಎಂಬುದು ಮತ್ತೊಂದು ಸ್ಪೆಷಲ್! (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಗುರುಪ್ರಸಾದ್ ಮಠ ಸಂಭಾವನೆ ಪುನೀತ್ ರಾಜ್ ಕುಮಾರ್ ಟಿವಿ ರಿಯಾಲಿಟಿ ಶೋ guruprasad matha puneeth rajkumar tv reality show
English summary
If sources to be belived Mata fame Kannada director Guruprasad has offered high remuneration for writing dialogues. He offered nearly Rs.25 lakh for writing dialogues to Kannadada Kotyadhipati is a Kannada prime time quiz and human drama show hosted by matinee idol Puneet Rajkumaron Suvarna TV.
Story first published: Tuesday, January 31, 2012, 11:35 [IST]
Other articles published on Jan 31, 2012