For Quick Alerts
For Daily Alerts
Don't Miss!
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅತಿರೇಕಗಳೇ ಜಾಸ್ತಿ
Tv
oi-Rajendra
By *ರಾಜೀವ್ ಯಲ್ಲಾಪುರ
|
ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುವ ಇಂತಹ ಶೋಗಳನ್ನು ನೋಡದಿರುವುದೇ ಲೇಸು. ಈ ರಿಯಾಲಿಟಿ ಶೋ ಮೂಲಕ ಸಾಧಿಸುವುದಾದರೂ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ಕಾರ್ಯಕ್ರಮದ ಉದ್ದೇಶ ಏನು ಎಂಬುದೇ ಗೊತ್ತಾಗುತ್ತಿಲ್ಲ. ಒಂದಕ್ಕೊಂದು ತಾಳಮೇಳವಿಲ್ಲ ಸಾಗುತ್ತಿದೆ ರಿಯಾಲಿಟಿ ಶೋ.
ಈ ರಿಯಾಲಿಟಿ ಶೋನಲ್ಲಿ ನಡೆಸುವ ಟಾಸ್ಕ್ ಗಳು ಯಾವುದೋ ಬೇರೆ ಪ್ರದೇಶದ ಜನಾಂಗದ ಕ್ರಿಯೆಗಳನ್ನು ಎತ್ತು ತೋರಿಸುತ್ತವೆ. ಅಲ್ಲದೆ, ನಿರೂಪಕ ಅಕುಲ್ ಬಾಲಾಜಿಯಾಗಿ ಎಲ್ಲಾ ಅಭ್ಯರ್ಥಿಗಳು ಸಹನೆಯ ಕಟ್ಟೆ ಒಡೆದು ನಿಜವಾದ ಅರ್ಥದಲ್ಲಿ ಕಾಡು ಮನುಷ್ಯರಂತೆ ವರ್ತಿಸಿರುವುದು ಈಗಾಗಲೇ ಪ್ರಸಾರವಾಗಿದೆ. ಸ್ಪರ್ಧಿಗಳಿಗೆ ಕರ್ನಾಟಕ ಕಾಡಿನ ಜ್ಞಾನವಿಲ್ಲ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Suvarna TV's Pyate Mandi Kaadig Bandru reality show goes overboard. The show is about the city folks, who are used to leading luxurious and easy-going lifestyles, face the harsh and uncertain situations of forest milieu. ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅತಿರೇಕಗಳೇ ಜಾಸ್ತಿ
Story first published: Saturday, December 31, 2011, 17:25 [IST]
Other articles published on Dec 31, 2011