Just In
- 2 min ago
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
- 9 min ago
ಗಣರಾಜ್ಯ ದಿನ ಅನೌನ್ಸ್ ಆಯ್ತು '1971' ಸಿನಿಮಾ: ತೆರೆ ಮೇಲೆ ಬರ್ತಿದೆ ಇಂಡಿಯಾ-ಪಾಕ್ ವಾರ್
- 1 hr ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
- 3 hrs ago
ನಟಿ ಶರ್ಮಿಳಾ ಟ್ಯಾಗೋರ್ ಬಿಕಿನಿ ಫೋಟೋ ವೈರಲ್; ಜನ ನನ್ನನ್ನು ಮರೆಯಲು ಬಿಡುವುದಿಲ್ಲ ಎಂದ ಸೈಫ್ ತಾಯಿ
Don't Miss!
- News
ಮತ್ತೆ ಸಂಪುಟ ವಿಸ್ತರಣೆ; ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ!
- Sports
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಮೊದಲನೇ ಟೆಸ್ಟ್ ಪಂದ್ಯ, Live ಸ್ಕೋರ್
- Automobiles
ಒಂದೂವರೆ ವರ್ಷದಲ್ಲಿ ದಾಖಲೆ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್
- Finance
ಬಜೆಟ್ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ನಿವಾಸಕ್ಕೆ ಕಾಲಿಟ್ಟಿರುವ ಕೊಡಗಿನ ಕುವರಿ ಕೃಷಿ ತಾಪಂಡ ಬಗ್ಗೆ ಸಣ್ಣ ಪರಿಚಯ
ಪ್ರತಿ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಂತೆ ಈ ಬಾರಿ ಕೂಡ ಪ್ರೇಕ್ಷಕರ ಲೆಕ್ಕಾಚಾರ ಉಲ್ಪಾ ಆಗಿದೆ. ಬಿಗ್ ಮನೆಗೆ ಯಾರು ಹೊಗುತ್ತಾರೆ ಎನ್ನುವ ಚರ್ಚೆಯಲ್ಲಿಯೇ ಇರಲ್ಲಿಲ್ಲದ ನಟಿ ಕೃಷಿ ತಾಪಂಡ ಕೊನೆಗೆ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ.
ಕೃಷಿ ತಾಪಂಡ ಈಗಾಗಲೇ 'ಬಿಗ್ ಬಾಸ್' ನಿವಾಸಕ್ಕೆ ಹೋಗಿದ್ದಾರೆ. ಇನ್ನೂ ಕಾರ್ಯಕ್ರಮ ಶುರುವಾಗಿ ಒಂದೇ ಒಂದು ದಿನ ಕಳೆದಿರುವುದರಿಂದ ಅವರ ಬಗ್ಗೆ ಯಾರಿಗೂ ಹೆಚ್ಚಿನ ವಿಷಯಗಳು ತಿಳಿದಿಲ್ಲ. ಸೋ, 'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮದ ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಒಬ್ಬರಾದ ಕೃಷಿ ತಾಪಂಡ ಬಗ್ಗೆ ಒಂದಷ್ಟು ಮಾಹಿತಿ ಮುಂದಿದೆ ಓದಿ..

ಕೊಡಗು ಚೆಲುವೆ
ಸದ್ಯ 'ಬಿಗ್ ಬಾಸ್' ವೇದಿಕೆ ಎರಿರುವ ನಟಿ ಕೃಷಿ ತಾಪಂಡ ಮೂಲತಃ ಕೊಡಗಿನವರು.

ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ
ಕೃಷಿ ಅವರೇ ಹೇಳುವ ಹಾಗೆ ಅವರು ತುಂಬ ಮಾತನಾಡುವ ಹುಡುಗಿ. ಜೊತೆಗೆ ಯಾವಾಗಲು ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ. ಹಾಗಾಗಿ ಜಾಸ್ತಿ ಯಾರ ಜೊತೆಯೂ ಅವರು ಬೆರೆಯುವುದಿಲ್ಲವಂತೆ.

ಎಂ ಎನ್ ಸಿ ಕೆಲಸ ಬಿಟ್ಟರು
ಎಂ ಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಸಿನಿಮಾ ಆ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು.

ಮೊದಲ ಸಿನಿಮಾ
ಕೃಷಿ ತಾಪಂಡ 'ಅಕಿರ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿನಿಮಾರಂಗಕ್ಕೆ ಕಾಲಿಟ್ಟರು.
ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!

'ಕಹಿ' ಚಿತ್ರಕ್ಕೆ ಪ್ರಶಂಸೆ
'ಅಕಿರ' ಚಿತ್ರದ ಜೊತೆ ಜೊತೆಗೆ ಕೃಷಿ 'ಕಹಿ' ಎನ್ನುವ ಸಿನಿಮಾ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣದಿದ್ದರು ಒಳ್ಳೆಯ ಹೆಸರು ತಂದು ಕೊಟ್ಟಿತು.
ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!

ಸಾಲು ಸಾಲು ಸಿನಿಮಾಗಳು
ಕೃಷಿ ಅವರ 'ಎರಡು ಕನಸು' ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. 'ಅಲ್ಪ ವಿರಾಮ' ಮತ್ತು 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.
'ಬಿಗ್ ಬಾಸ್' ಕನ್ಯಾಮಣಿ ನಿವೇದಿತಾ ಗೌಡ ಟ್ಯಾಲೆಂಟ್ ನ ನೀವು ಒಮ್ಮೆ ನೋಡಿ!

17ನೇ ಸ್ಪರ್ಧಿ
ಕೃಷಿ ಸದ್ಯ 17ನೇ ಸ್ಪರ್ಧಿ ಅಂದರೆ ಕೊನೆಯ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಹೋಗಿದ್ದಾರೆ.