Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದ ಅನುಶ್ರೀ!
ಅನುಶ್ರೀ ಹಾಗೂ ಯೋಗೀಶ್ ಅವರು ಶ್ರದ್ಧೆಯಿಂದ ಟಾಸ್ಕ್ ನಿಭಾಯಿಸಿದ್ದಕ್ಕೆ ಖುಷಿಯಾದ ಬಿಗ್ ಬಾಸ್ ಇವರಿಬ್ಬರಿಗೂ ವಿಶೇಷ ಆತಿಥ್ಯ ನೀಡಿದರು. ಕನ್ಫೆಷನ್ ರೂಮಿಗೆ ಆಹ್ವಾನಿಸಿ ಸಮೋಸಾ ಕೊಟ್ಟರು. ಇಬ್ಬರೂ ಬಿಗ್ ಬಾಸ್ ಉಪಚಾರಕ್ಕೆ ಮಾರುಹೋದರು.
ಇದೇ ಸಂದರ್ಭದಲ್ಲಿ ಇಬ್ಬರಿಗೂ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ತಕ್ಕಡಿಯಲ್ಲಿ ಪ್ರತಿ ಗಂಟೆಗೂ ಸದಸ್ಯರು ಬದಲಾಗುವಂತೆ ನೋಡಿಕೊಳ್ಳಬೇಕು. ಆದರೆ ರಹಸ್ಯ ಟಾಸ್ಕ್ ವಿಚಾರನ್ನು ಮಾತ್ರ ಯಾರ ಬಳಿಯೂ ಹೇಳುವಂತಿಲ್ಲ.
ಅನುಶ್ರೀ ಹಾಗೂ ಯೋಗೀಶ್ ಅವರು ತುಲಾಭಾರ ಸೇವೆ ಮಾಡಬೇಕಾದರೆ ಒಂದಷ್ಟು ಗಮನಸೆಳೆಯುವ ಸಂಗತಿಗಳು ನಡೆದವು. ಬ್ರಹ್ಮಾಂಡ ಶರ್ಮಾ ಅವರು ತ್ರಿಕಾಲ ಜ್ಞಾನಿ ಆದರೆ ತಾನು ಸಕಾಲ ಜ್ಞಾನಿ ಎಂದು ಯೋಗೀಶ್ ಹೇಳಿಕೊಂಡರು.
ತುಂಬಾ ಹೊತ್ತು ಅನುಶ್ರೀ ತಕ್ಕಡಿಯಲ್ಲೇ ಕುಳಿತಿದ್ದ ಕಾರಣ ಅವರಿಗೆ ಪ್ರಕೃತಿಯ ಕರೆ ಬಂದಿತ್ತು. ಇದನ್ನು ಅವರು ವ್ಯಕ್ತಪಡಿಸಿದ್ದು, ಅಯ್ಯೋ ನನಗೆ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದರು. ಇದಕ್ಕೆ ಎದ್ದು ಬಿದ್ದು ನಕ್ಕಿದ್ದು ಮಾತ್ರ ಒನ್ ಅಂಡ್ ಓನ್ಲಿ ಅರುಣ್ ಸಾಗರ್. ಪಕ್ಕದಲ್ಲೇ ಕುಳಿತಿದ್ದ ಯೋಗಿ ಮಾತ್ರ ಮುಸಿಮುಸಿ ನಗುತ್ತಿದ್ದ.