twitter
    For Quick Alerts
    ALLOW NOTIFICATIONS  
    For Daily Alerts

    ಶಾಲೆಗೆ ಮರಳಿದ 'ಸರಿಗಮಪ' ತಂಡ : ಹಂಸಲೇಖ ಈಗ ಸ್ಕೂಲ್ ಮೇಷ್ಟ್ರು

    |

    ಜೀ ಕನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮದ ಮತ್ತೊಂದು ವಿಶೇಷ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಬಾರಿ 'ಬ್ಯಾಕ್ ಟು ಸ್ಕೂಲ್' ಎನ್ನುವ ಕಾನ್ಸೆಪ್ಟ್ ನಲ್ಲಿ ಕಾರ್ಯಕ್ರಮ ಸಿದ್ಧವಾಗಿದೆ.

    ಪ್ರತಿ ವಾರ ಕೂಡ ವೀಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ಒಂದಲ್ಲ ಒಂದು ವಿಶೇಷ ಸಂಚಿಕೆಗಳ ಮೂಲಕ 'ಸರಿಗಮಪ' ಬರುತ್ತಿದೆ. ಈ ವಾರ ಶಾಲೆಯ ವಿಶೇಷ ಸಂಚಿಕೆಗಾಗಿ ಎಲ್ಲರೂ ಮಕ್ಕಳಾಗಿದ್ದಾರೆ. ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಶಾಲೆಯ ಸಮವಸ್ತ್ರ ತೊಟ್ಟಿದ್ದಾರೆ.

    back to school its Saregamapa Season 16 special episode

    'ಯುಗಾದಿ ಸ್ವರ ಸಂಭ್ರಮ' - ಬೇವು ಬೆಲ್ಲದ ಜೊತೆಗೆ ಸರಿಗಮಪ 'ಯುಗಾದಿ ಸ್ವರ ಸಂಭ್ರಮ' - ಬೇವು ಬೆಲ್ಲದ ಜೊತೆಗೆ ಸರಿಗಮಪ

    ತೀರ್ಪುಗಾರರು ಮಕ್ಕಳ ರೀತಿ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ. ಅನುಶ್ರೀ ಎರಡು ಜಡೆ ಹಾಕಿ ಶಾಲಾ ಬಾಲಕಿಯಾಗಿದ್ದಾರೆ. ಮಹಾ ಗುರುಗಳಾದ ಹಂಸಲೇಖ ಅವರು ಕನ್ನಡ ಮೇಷ್ಟ್ರು ಆಗಿದ್ದಾರೆ.

    back to school its Saregamapa Season 16 special episode

    'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಸಾರದ ದಿನಾಂಕ ಬಹಿರಂಗ! 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಸಾರದ ದಿನಾಂಕ ಬಹಿರಂಗ!

    ಈ ವಿಶೇಷ 'ಸರಿಗಮಪ ಸೀಸನ್ 16'ರ ಈ ವಿಶೇಷ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಮಕ್ಕಳೆ ಇದ್ದು, ಅವರಿಗೆ ಈ ಸಂಚಿಕೆ ಬಹಳ ಹತ್ತಿರ ಆಗಲಿದೆ.

    English summary
    Zee Kannada channel's popular show 'Sarigamapa Season 16' Back To School special episode will telecast on Saturday and Sunday.
    Thursday, April 11, 2019, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X