Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಬಗ್ಗೆ ನಟ ಮೋಹನ್ ಗೆ ಅನುಮಾನ ಕಾಡ್ತಿದ್ಯಾ.?
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆಯ ಗಾರ್ಡನ್ ಏರಿಯಾದಲ್ಲಿ ಮೊನ್ನೆ ಪ್ರೆಸ್ ಮೀಟ್ ನಡೆಯಿತು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೂ ಒಂದು ವಾರದ ಮುನ್ನ ಎಲ್ಲ ಸ್ಪರ್ಧಿಗಳಿಗೆ ನಾಲ್ವರು ಪತ್ರಕರ್ತರು ಪ್ರಶ್ನೆ ಕೇಳಿದರು.
ಅದರಲ್ಲಿ ನಟ, ನಿರ್ದೇಶಕ ಮೋಹನ್ ರವರಿಗೆ ಪತ್ರಕರ್ತ ಶರಣು ಹುಲ್ಲೂರು ಕೇಳಿದ ಪ್ರಶ್ನೆ ಇದು - ''ಮೊನ್ನೆ ಮಿನಿ ಮ್ಯೂಸಿಯಂ ಟಾಸ್ಕ್ ಮಾಡುವಾಗ ಪ್ರಥಮ್ ವರ್ತನೆಯನ್ನ ಖಂಡಿಸಿ, ಒಂದು ಮಾತನ್ನು ಕೇಳುತ್ತೀರಾ... 'ಇಲ್ಲಿರುವ ಸ್ಪರ್ಧಿಗಳನ್ನ ಹೊಡೆದರೂ 'ಬಿಗ್ ಬಾಸ್' ನಿನ್ನ ಕ್ಷಮಿಸಿಬಿಡ್ತಾರೆ ಅಂತ'' ಅಂದ್ರೆ 'ಬಿಗ್ ಬಾಸ್' ಮೇಲೆ ನಿಮಗೆ ಅನುಮಾನ ಇದ್ಯಾ.?'' [Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]
ನಟ, ನಿರ್ದೇಶಕ ಮೋಹನ್ ಕೊಟ್ಟ ಉತ್ತರ ಇದು - ''ಅದು ಅನುಮಾನದಿಂದ ಬರುವ ಮಾತುಗಳಲ್ಲ. ಪ್ರಥಮ್ ಗೆ ಒಂದು ಬ್ಯಾರಿಕೇಡ್ ಅಂತ ಇಲ್ಲ. ಮೊದಲು ಮಾತನಾಡುತ್ತಾನೆ, ನಂತರ ಬಂದು ಕ್ಷಮೆ ಕೇಳುತ್ತಾನೆ. ಅನುಮಾನ ಇದ್ದಿದ್ರೆ, ಈಗ ವ್ಯಕ್ತಪಡಿಸುವ ಅಗತ್ಯ ಇಲ್ಲ. ಸುದೀಪ್ ಕೂಡ ಶನಿವಾರ ನಮ್ಮನ್ನೆಲ್ಲ ಎಚ್ಚರಿಸುತ್ತಾರೆ. ಆದ್ರೆ ಪ್ರಥಮ್ ನ ಏನೂ ಕೇಳಲ್ಲ ಅನ್ನೋ ತರಹ ಮಾತನಾಡಿದ್ದೇವೆ. ಆದರೆ ಅದು ಅನುಮಾನ ಅಲ್ಲ. ಪ್ರಥಮ್ ನ ಕಂಟ್ರೋಲ್ ಮಾಡೋಕೆ ಒಂದು ಲಗಾಮು ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇವೆ ಅಷ್ಟೇ'' [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]