ಹುಚ್ಚ ವೆಂಕಟ್ ಗೆ 'ರಪ್' ಅಂತ ಬಾರಿಸ್ತಿದ್ರಂತೆ ರೆಹಮಾನ್.!
'ಬಿಗ್ ಬಾಸ್' ನೀಡಿದ 'ಆಳು-ಅರಸ' ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಮತ್ತು ಟಿವಿ9 ಸುದ್ದಿ ವಾಹಿನಿ ಆಂಕರ್ ರೆಹಮಾನ್ ನಡುವೆ ಆದ ಜಟಾಪಟಿಯನ್ನ ನೀವೆಲ್ಲಾ ಕಣ್ಣಾರೆ ಕಂಡಿದ್ದೀರಾ.
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಎದುರಿಗೆ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ ಬಳಿಕ ಹುಚ್ಚ ವೆಂಕಟ್ ಗೆ ರೆಹಮಾನ್ ಕ್ಲಾಸ್ ತೆಗೆದುಕೊಂಡರು.

ಮನೆಯಿಂದ ನಿರ್ಗಮಿಸುವ ಮುನ್ನ ಹುಚ್ಚ ವೆಂಕಟ್ ರೆಹಮಾನ್ ಗೆ ವಾರ್ನಿಂಗ್ ಕೊಟ್ರು. ಇಷ್ಟಾದ್ರೂ ಸುಮ್ಮನಿರದ ರೆಹಮಾನ್ ನಿನ್ನೆ ಮತ್ತೆ ಹುಚ್ಚ ವೆಂಕಟ್ ಮ್ಯಾಟರ್ ತೆಗೆದರು. [ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?]
''ನನ್ನ ಮೇಲೆ ಏನಾದ್ರೂ ಕೈ ಎತ್ತಿದ್ರೆ 'ರಪ್' ಅಂತ ಹೊಡೀತಿದ್ದೆ'' ಅಂತ ರವಿ ಮುರೂರುಗೆ ರೆಹಮಾನ್ ಹೇಳ್ತಿದ್ರು.
ಒಂದ್ವೇಳೆ ಹುಚ್ಚ ವೆಂಕಟ್ ಗೆ ರೆಹಮಾನ್ ಹೊಡೆದಿದ್ರೆ, ಇಬ್ಬರ ನಡುವೆ ಏನ್ ವ್ಯತ್ಯಾಸ ಇರ್ತಿತ್ತೋ.??!
More from Filmibeat
English summary
In conversation with Singer Ravi Muroor, Tv9 Kannada Anchor Rahman said that he would have raised his hand on Huccha Venkat in Bigg Boss Kannada 3. Read the article to know what Rahman said on Day 23 in Bigg Boss Kannada 3.
bigg boss kannada 3 bigg boss reality show tv colors channel huccha venkat tv9 ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಹುಚ್ಚ ವೆಂಕಟ್ ಟಿವಿ9


Click it and Unblock the Notifications











