For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ಗೆ 'ರಪ್' ಅಂತ ಬಾರಿಸ್ತಿದ್ರಂತೆ ರೆಹಮಾನ್.!
Tv
oi-Harshitha
By Harshitha
|
'ಬಿಗ್ ಬಾಸ್' ನೀಡಿದ 'ಆಳು-ಅರಸ' ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಮತ್ತು ಟಿವಿ9 ಸುದ್ದಿ ವಾಹಿನಿ ಆಂಕರ್ ರೆಹಮಾನ್ ನಡುವೆ ಆದ ಜಟಾಪಟಿಯನ್ನ ನೀವೆಲ್ಲಾ ಕಣ್ಣಾರೆ ಕಂಡಿದ್ದೀರಾ.
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಎದುರಿಗೆ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ ಬಳಿಕ ಹುಚ್ಚ ವೆಂಕಟ್ ಗೆ ರೆಹಮಾನ್ ಕ್ಲಾಸ್ ತೆಗೆದುಕೊಂಡರು.
ಮನೆಯಿಂದ ನಿರ್ಗಮಿಸುವ ಮುನ್ನ ಹುಚ್ಚ ವೆಂಕಟ್ ರೆಹಮಾನ್ ಗೆ ವಾರ್ನಿಂಗ್ ಕೊಟ್ರು. ಇಷ್ಟಾದ್ರೂ ಸುಮ್ಮನಿರದ ರೆಹಮಾನ್ ನಿನ್ನೆ ಮತ್ತೆ ಹುಚ್ಚ ವೆಂಕಟ್ ಮ್ಯಾಟರ್ ತೆಗೆದರು. [ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?]
''ನನ್ನ ಮೇಲೆ ಏನಾದ್ರೂ ಕೈ ಎತ್ತಿದ್ರೆ 'ರಪ್' ಅಂತ ಹೊಡೀತಿದ್ದೆ'' ಅಂತ ರವಿ ಮುರೂರುಗೆ ರೆಹಮಾನ್ ಹೇಳ್ತಿದ್ರು.
ಒಂದ್ವೇಳೆ ಹುಚ್ಚ ವೆಂಕಟ್ ಗೆ ರೆಹಮಾನ್ ಹೊಡೆದಿದ್ರೆ, ಇಬ್ಬರ ನಡುವೆ ಏನ್ ವ್ಯತ್ಯಾಸ ಇರ್ತಿತ್ತೋ.??!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: bigg boss kannada 3 bigg boss reality show tv colors channel huccha venkat tv9 ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಹುಚ್ಚ ವೆಂಕಟ್ ಟಿವಿ9
English summary
In conversation with Singer Ravi Muroor, Tv9 Kannada Anchor Rahman said that he would have raised his hand on Huccha Venkat in Bigg Boss Kannada 3. Read the article to know what Rahman said on Day 23 in Bigg Boss Kannada 3.
Story first published: Wednesday, November 18, 2015, 16:07 [IST]
Other articles published on Nov 18, 2015