Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮೀರಾಚಾರ್ಯ ಪತ್ನಿ ಶ್ರಾವಣಿ ಆಸೆ ಈಡೇರಿಸಿದ ಚಂದನ್ ಶೆಟ್ಟಿ.!
ಸಮೀರಾಚಾರ್ಯ ಪತ್ನಿ ಶ್ರಾವಣಿ ಆಸೆಯನ್ನ ಕನ್ನಡ rapper ಚಂದನ್ ಶೆಟ್ಟಿ ಈಡೇರಿಸಿದ್ದಾರೆ. ಹೌದು, ಸಮೀರಾಚಾರ್ಯ ಹಾಗೂ ಪತ್ನಿ ಶ್ರಾವಣಿ ಬಗ್ಗೆ ಹಾಡೊಂದನ್ನ ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ.
ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ಸ್ಪರ್ಧಿಗಳ ಕುಟುಂಬದವರಿಗೆ 'ಬಿಗ್ ಬಾಸ್' ಮನೆಯೊಳಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಗ 'ದೊಡ್ಮನೆ'ಯೊಳಗೆ ಬಂದ ಸಮೀರಾಚಾರ್ಯ ಪತ್ನಿ ಶ್ರಾವಣಿ, ''ನನ್ನ ಮೇಲೆ ಹಾಡು ಮಾಡಿ'' ಎಂದು ಚಂದನ್ ಶೆಟ್ಟಿ ಬಳಿ ಕೇಳಿಕೊಂಡಿದ್ದರು. ಅದಕ್ಕೆ ಚಂದನ್ ಶೆಟ್ಟಿ ಕೂಡ ''ಓಕೆ'' ಎಂದಿದ್ದರು.
ಅಂದು ಶ್ರಾವಣಿ ಅವರಿಗೆ ಮಾತು ಕೊಟ್ಟ ಪ್ರಕಾರ ಇಂದು ಶ್ರಾವಣಿ ಮೇಲೆ ಚಂದನ್ ಶೆಟ್ಟಿ ಹಾಡು ಮಾಡಿದ್ದಾರೆ. ಅಸಲಿಗೆ, ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಿಂದ ಸಮೀರಾಚಾರ್ಯ ಹೊರಬಂದರು. ಸಮೀರಾಚಾರ್ಯ ಔಟ್ ಆಗಿದ್ದು ಚಂದನ್ ಶೆಟ್ಟಿಗೆ ಬೇಸರ ಆಗಿದೆ. ಹೀಗಾಗಿ ಸಮೀರಾಚಾರ್ಯ ಅವರನ್ನು ನೆನೆಯುತ್ತಾ ಶ್ರಾವಣಿಗಾಗಿ ಚಂದನ್ ಶೆಟ್ಟಿ ಹಾಡೊಂದನ್ನು ಸಂಯೋಜಿಸಿದರು. ಹಾಡಿನ ಸಾಹಿತ್ಯ ಹೀಗಿದೆ:
ಶ್ರಾವಣಿ
ಶ್ರಾವಣಿ
ಯು
ಆರ್
ಮೈ
ಕಣ್ಮಣಿ
ಹಾರ್ಟ್
ಅನ್ನೋ
ಪಂಜರಕ್ಕೆ
ಅರಗಿಣಿ....
ಆ
ತುಪ್ಪ
ತಂದ್ರೂ
ಖಾಲಿ
ಆ
ಡ್ರೈ
ಫ್ರೂಟ್ಸ್
ತಂದ್ರೂ
ಖಾಲಿ
ಆ
ಜ್ಯೂಸ್
ತಂದ್ರೂ
ಖಾಲಿ
ಆ
ಜಾಮೂನು
ತಂದ್ರೂ
ಖಾಲಿ
ರೀ
ಯಾಕ್ರೀ
ರೀ...
ಎಲ್ಲಾ
ತಿಂದು
ಮುಗಿಸ್ಬಿಡೋದೇ...
ಶ್ರಾವಣಿ
ಶ್ರಾವಣಿ
ಯು
ಆರ್
ಮೈ
ಕಣ್ಮಣಿ
ಹಾರ್ಟ್
ಅನ್ನೋ
ಪಂಜರಕ್ಕೆ
ಅರಗಿಣಿ....
ಆ
ಬೇಗ
ಏಳಬೇಕು
ಆ
ಪೂಜೆ
ಮಾಡಬೇಕು
ಆ
ಊಟ
ಮುಗಿಸಿಕೊಂಡು
ನಿದ್ದೆ
ಮಾಡಬೇಕು
ರೀ
ಯಾಕ್ರೀ
ರೀ...
ಏ
ಬ್ಯಾಸರ
ಬರ್ಲೀಕತ್ತದೆ...
ಶ್ರಾವಣಿ
ಶ್ರಾವಣಿ
ಯು
ಆರ್
ಮೈ
ಕಣ್ಮಣಿ
ಹಾರ್ಟ್
ಅನ್ನೋ
ಪಂಜರಕ್ಕೆ
ಅರಗಿಣಿ....