Don't Miss!
- News Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಹಿ ಕಹಿ ಚಂದ್ರು ಹೊರ ಹೋದರೆ, ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಹೇಳ್ದಂಗೆ ಕೇಳ್ತಾರೆ.!
Recommended Video
''ಸಿಹಿ ಕಹಿ ಚಂದ್ರು ಹೊರಗೆ ಹೋದರೆ, ಮಿಕ್ಕವರೆಲ್ಲ ಹೇಳಿದ ಹಾಗೆ ಕೇಳ್ತಾರೆ'' ಅಂತ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೇಳಿದ್ದಾರೆ.
ಜಯಶ್ರೀನಿವಾಸನ್ ಪ್ರಕಾರ, ಚೆನ್ನಾಗಿ ಅಡುಗೆ ಮಾಡುವ ಮೂಲಕ ಇಡೀ ಮನೆಯನ್ನ ಸಿಹಿ ಕಹಿ ಚಂದ್ರು ಕಂಟ್ರೋಲ್ ಮಾಡುತ್ತಿದ್ದಾರಂತೆ. ಹೀಗಾಗಿ, ಚಂದ್ರು ಹೊರಗೆ ಹೋಗುವವರೆಗೂ ಯಥಾಸ್ಥಿತಿ ಮುಂದುವರೆಯುತ್ತಂತೆ.!
ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!
''ಸಿಹಿ ಕಹಿ ಚಂದ್ರು ಹೊರಗೆ ಹೋದರೆ, ಮಿಕ್ಕವರೆಲ್ಲ ಹೇಳಿದ ಹಾಗೆ ಕೇಳ್ತಾರೆ. ಚಂದ್ರು ಇರುವವರೆಗೂ ಚಾನ್ಸನ್ ಇಲ್ಲವೇ ಇಲ್ಲ. ದಯಾಳ್ ಹೋದ್ಮೇಲೆ, ಹೆಣ್ಮಕ್ಕಳು 'ಹಲೋ' ಅಂತ ಮಾತನಾಡಿಸುತ್ತಿದ್ದಾರೆ. ಚಂದ್ರು ಇರುವವರೆಗೂ ನೀವು (ಸಮೀರಾಚಾರ್ಯ) ಅಡುಗೆ ಮನೆಯನ್ನ ಮರೆತು ಬಿಡಿ. ಅವರು ಏನೇ ಮಾಡಿದರೂ, ಅದೇ ರೂಲ್. ಅದನ್ನ ಚೇಂಜಸ್ ಮಾಡಲು ಸಾಧ್ಯ ಇಲ್ಲ'' ಎಂದು ಸಮೀರಾಚಾರ್ಯಗೆ ಜಯಶ್ರೀನಿವಾಸನ್ ಹೇಳಿದರು.
ಅದಕ್ಕೆ, ''ಅವರು ಅಡುಗೆ ಚೆನ್ನಾಗಿ ಮಾಡುತ್ತಾರೆ. ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಆದ್ರೆ, ನಾನು ಅಡುಗೆ ಮಾಡುತ್ತಿದ್ದಾಗ, ಅದನ್ನ ರಾತ್ರಿ ಇಡೀ ಗಾಸಿಪ್ ಮಾಡುವ ಅವಶ್ಯಕತೆ ಏನಿತ್ತು. ನಾನು ತಪ್ಪು ಮಾಡಿದಾಗ, ನನಗೆ ಹೇಳಿದ್ದರೆ ನಾನು ತಿದ್ದಿಕೊಳ್ಳುತ್ತಿದ್ದೆ'' ಎಂದು ಬೇಸರ ವ್ಯಕ್ತಪಡಿಸಿದರು ಸಮೀರಾಚಾರ್ಯ.
ಜಯಶ್ರೀನಿವಾಸನ್ ರವರ ಮಾತನ್ನ ನೀವೂ ಒಪ್ತೀರಾ.? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪುಟವನ್ನ ಲೈಕ್ ಮಾಡಿ ಕಾಮೆಂಟ್ ಮಾಡಿ....