Don't Miss!
- Automobiles ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊರಗಡೆ ಹೋಗಿ ಬಂದ್ಮೇಲೆ ಕೃಷಿ ನಾಟಕ ಮಾಡುತ್ತಿದ್ದಾರಾ.?
ಒಮ್ಮೆ ಎಲಿಮಿನೇಟ್ ಆಗಿ, ಒಂದು ವಾರ ಹೊರಗಡೆ ಇದ್ದ ಕೃಷಿಗೆ 'ಬಿಗ್ ಬಾಸ್' ಮನೆಯೊಳಗಿನ ವಾತಾವರಣ ಹಾಗೂ ಹೊರ ಜಗತ್ತಿನ ಪ್ರತಿಕ್ರಿಯೆ... ಎರಡೂ ಗೊತ್ತಾಗಿದೆ.
ಎರಡನ್ನೂ ತಿಳಿದುಕೊಂಡಿರುವ ಕೃಷಿ ತಾಪಂಡ ಸದ್ಯ 'ಬಿಗ್ ಬಾಸ್' ಮನೆಯೊಳಗೆ ನಾಟಕ ಮಾಡುತ್ತಿದ್ದಾರಾ.? ಹೀಗೊಂದು ಅನುಮಾನ ದಿವಾಕರ್ ಹಾಗೂ ಚಂದನ್ ಶೆಟ್ಟಿ ತಲೆಯಲ್ಲಿ ಮೂಡಿದೆ.
''ಹೊರಗಡೆ ಹೋಗಿ ಬಂದ್ಮೇಲೆ ಅಡುಗೆ ಮನೆಯ ಸೀಕ್ರೆಟ್ ನ ಕೃಷಿ ತಿಳಿದುಕೊಂಡು ಬಂದಿದ್ದಾರೆ. ತಂದು ತುತ್ತು ತಿನಿಸುವುದು ಆಕೆಯ ಒಳ್ಳೆಯ ಗುಣವೋ ಅಥವಾ ಬೇಕು ಅಂತ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದರೆ, ''ಮೊದಲು ಕೃಷಿ ಹಾಗೆ ನಡೆದುಕೊಳ್ಳುತ್ತಿರಲಿಲ್ಲ'' ಅನ್ನೋದು ದಿವಾಕರ್ ಅಭಿಪ್ರಾಯ.
ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!
''ಹೊರಗಡೆ ಹೋಗಿ ಬಂದ್ಮೇಲೆ ಊಟದ ವಿಚಾರದಲ್ಲಿ ಎಲ್ಲರನ್ನೂ ಕೇರ್ ಮಾಡುವುದು ಜಾಸ್ತಿ ಆಗಿದೆ. ಸಮೀರಾಚಾರ್ಯ ಅವರಿಗೆ ಫೋರ್ಸ್ ಮಾಡಿ ತಿನಿಸುತ್ತಾರೆ. ಎಲ್ಲರನ್ನೂ ಕೇರ್ ಮಾಡಬೇಕು ಅಂತ ತಿಳಿದುಕೊಂಡು ಬಂದಿರಬೇಕು'' ಅಂತಾರೆ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ, ದಿವಾಕರ್ ಅಂತೆ ನಿಮಗೂ ಕೃಷಿ ಬಗ್ಗೆ ಹಾಗೆ ಅನ್ಸುತ್ತಾ.? ಕೃಷಿ ತಾಪಂಡ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...