Don't Miss!
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಗೆ ಹೋಗಿ ವಾಪಸ್ ಬಂದ್ಮೇಲೆ ಕೃಷಿ ಆಟ ಬದಲಾಗಿದೆ.!
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರ ಔಟ್ ಆಗಿದ್ದ ನಟಿ ಕೃಷಿ ತಾಪಂಡ, ಆರನೇ ವಾರ 'ಬಿಗ್ ಬಾಸ್' ಮನೆಗೆ ಮರಳಿದರು. ಒಂದು ರೌಂಡ್ ಹೊರಗೆ ಹೋಗಿ ವಾಪಸ್ ಬಂದ್ಮೇಲೆ, ಕೃಷಿ ಬದಲಾಗಿದ್ದಾರೆ ಎಂಬ ಭಾವನೆ ಸ್ಪರ್ಧಿಗಳಲ್ಲಿ ಇತ್ತು. ಈಗಲೂ ಹಾಗೇ ಇದೆ.
ಹೊರಗೆ ಹೋಗಿ ತಮ್ಮ ತಪ್ಪನ್ನ ತಿದ್ದುಕೊಂಡು ಬಂದಿರುವ ಕೃಷಿ ಈಗ ತಮ್ಮ ಆಟದ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದು ರಿಯಾಝ್ ಅವರ ಅಭಿಪ್ರಾಯ.
ಸಿಕ್ಕಾಪಟ್ಟೆ ಬದಲಾದ ಕೃಷಿ ತಾಪಂಡ.! ಇದು ಅನುಪಮಾ ಅಭಿಪ್ರಾಯ.!
''ಐದನೇ ವಾರಕ್ಕೆ ಹೋದ ಹುಡುಗಿ ಆರನೇ ವಾರಕ್ಕೆ ಬಂದಳು. ಅವಳಿಗೆ ಈಗ ಎಲ್ಲೆಲ್ಲಿ ಏನೇನು ತಿದ್ದಿಕೊಳ್ಳಬೇಕು ಅಂತ ಗೊತ್ತಿದೆ. ಆಕೆ ಮುಂಚೆಯಿಂದಲೂ ಒಳ್ಳೆಯ ಹುಡುಗಿ. ಆದ್ರೆ ಈಗ ಆಕೆ ಆಡುವ ರೀತಿ ಬದಲಾಗಿದೆ. ಮುಂಚೆ ಕಿರುಚಾಡುತ್ತಿದ್ದಳು. ಈಗ ಕಿರುಚಾಡುತ್ತಿಲ್ಲ. ಜನ ಯಾಕೆ ಇಷ್ಟ ಪಡಲಿಲ್ಲ ಅಂತ ಅವಳಿಗೆ ಗೊತ್ತಾಗಿದೆ. ಸೆಕೆಂಡ್ ಚಾನ್ಸ್ ಸಿಕ್ಕಿರುವುದರಿಂದ ಗೆಲ್ಲಬೇಕು ಎಂಬ ಛಲ ಬಂದಿದೆ'' ಎಂದು ಜಯಶ್ರೀನಿವಾಸನ್ ಜೊತೆ ಕೃಷಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ ರಿಯಾಝ್.
ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!
ಸೆಕೆಂಡ್ ಚಾನ್ಸ್ ಸಿಕ್ಕ ಮೇಲೆ ಕೃಷಿ ಬದಲಾಗಿದ್ದಾರೆ ಅಂತ ನಿಮಗೆ ಅನ್ಸುತ್ತಾ.? ಕೃಷಿ ಆಟದ ವೈಖರಿ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...