For Quick Alerts
For Daily Alerts
Don't Miss!
- News Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ವಿಎಚ್ಪಿ ಒತ್ತಾಯ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರಹ್ಮಾಂಡ ಬಿಟ್ಟ ಅಪಾನವಾಯುಗೆ ಸುದೀಪ್ ಸುಸ್ತು
Tv
oi-Rajendra
By Rajendra
|
<ul
id="pagination-digg"><li
class="next"><a
href="/tv/arun-sagar-chandrika-hide-and-seek-bigg-boss-074523.html">Next
»</a></li></ul>
ಈ ಶುಕ್ರವಾರ (ಮೇ 31) ಮೂಡಿಬಂದ 'ವಾರದ ಕಥೆ ಕಿಚ್ಚನ ಜೊತೆ' ಸೊಗಸಾಗಿತ್ತು. ತಮ್ಮದೇ ಆದಂತಹ ಆಕರ್ಷಕ ನಿರೂಪಣಾ ಶೈಲಿಗೆ, ಮೋಡಿ ಮಾಡುವ ಮಾತುಗಾರಿಕೆ ಮೂಲಕ ಸುದೀಪ್ ಪ್ರತಿವಾರ ತನ್ನ ವೀಕ್ಷಕ ಬಳಗವನ್ನು ರಂಜಿಸುತ್ತಿದ್ದಾರೆ. ಈ ವಾರವೂ ಅವರು ಖಂಡಿತ ನಿರಾಸೆಪಡಿಸಲಿಲ್ಲ.
ಜಲಸಂರಕ್ಷಣೆ ಟಾಸ್ಕ್ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲರೂ ಆಟವನ್ನು ಚೆನ್ನಾಗಿ ಆಡಿದಿರಿ ಎಂದೂ ಬೆನ್ನುತಟ್ಟಿದರು. ಹಾಗೆಯೇ ಬ್ರಹ್ಮಾಂಡ ಗುರುಗಳು ಹಾಕಿದ ಗ್ಯಾಸ್ ಬಾಂಬ್ ನೆನದು ಎದ್ದುಬಿದ್ದು ನಗಾಡಿದರು. ಅಲ್ಲಾರೀ ಅರುಣ್ ಸಾಗರ್ ನೀವೇಗೆ ಸಹಿಸಿಕೊಂಡಿರಿ ಎಂದೂ ಅವರನ್ನು ಮಾತಿನಲ್ಲೇ ಚಿವುಟಿದರು.
ಲೂಸ್ ಮಾದ ಯೋಗೀಶ್ ಅವರು ಮಾತನಾಡುತ್ತಾ, ನಮ್ಮ ತಂದೆಯವರ ಹುಟ್ಟುಹಬ್ಬ. ನಾನು ಮನೆಯಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇಲ್ಲಿಂದಲೇ ಹುಟ್ಟುಹಬ್ಬ ತಿಳಿಸುತ್ತೇನೆ ಎಂದು ಸುದೀಪ್ ಅವರಲ್ಲಿ ವಿನಂತಿಸಿಕೊಂಡರು. ಬಳಿಕ ತಮ್ಮ ತಂದೆಯವರಿಗೆ ಬರ್ತ್ ಡೇ ಶುಭಾಶಯಗಳನ್ನೂ ಹೇಳಿದರು.
<ul
id="pagination-digg"><li
class="next"><a
href="/tv/arun-sagar-chandrika-hide-and-seek-bigg-boss-074523.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: bigg boss narendra babu sharma rishika singh sudeep reality show ಬಿಗ್ ಬಾಸ್ ನರೇಂದ್ರ ಬಾಬು ಶರ್ಮಾ ರಿಷಿಕಾ ಸಿಂಗ್ ಸುದೀಪ್ ರಿಯಾಲಿಟಿ ಶೋ
English summary
Etv Kannada reality show Bigg Boss week end programme 'Vaarada Kathe Kichchana Jothe' highlights. Arun Sagar and Chandrika's hide and seek game, Sudeep lightly slams Vijay Raghavendra for criticizing on BB. Sudeep gives caution to the inmates who are spend more time for sleeping.
Story first published: Saturday, June 1, 2013, 14:46 [IST]
Other articles published on Jun 1, 2013