Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ 'ದಿನೇಶ್ ದಿಗ್ಗಜರು'
Recommended Video
ಕಾಮಿಡಿ ಕಿಲಾಡಿಗಳು ಎರಡನೇ ಆವೃತ್ತಿಯ ನಂತರ ಆರಂಭವಾಗಿದ್ದ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಒಟ್ಟು ಆರು ತಂಡಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ದಿನೇಶ್ ದಿಗ್ಗಜರು ತಂಡ ಟ್ರೋಪಿ ಗೆದ್ದು ಕೊಂಡಿದೆ.
ಜುಲೈ 7 ರಂದು ಆರಂಭವಾಗಿದ್ದು ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ನಲ್ಲಿ ಪ್ರತಿಭಾನ್ವಿತ ಕಲಾವಿದರು ಸ್ಪರ್ಧಿಗಳಾಗಿದ್ದರು. ಕಾಮಿಡಿ ಕಿಲಾಡಿಗಳು ಮೊದಲನೇ ಆವೃತ್ತಿ ವಿನ್ನರ್ ಶಿವರಾಜ್ ಕೆಆರ್ ಪೇಟೆ ಹಾಗೂ ಎರಡನೇ ಆವೃತ್ತಿಯ ವಿಜೇತ ಮಡೆನೂರು ಸೇರಿದಂತೆ ಎರಡೂ ಆವೃತ್ತಿಯ ಇತರೆ ಸ್ಪರ್ಧಿಗಳು ಒಟ್ಟು ಆರು ತಂಡಗಳಾಗಿ ಭಾಗವಹಿಸಿದ್ದರು.
'ಕಾಮಿಡಿ ಕಿಲಾಡಿಗಳು-2' ವಿಜೇತರಿಗೆ ಒಲಿದ ಬಹುಮಾನ ಏನು ಗೊತ್ತಾ.?
ಆರ ತಂಡಗಳಿಗೆ ಆರು ಜನ ಮೆಂಟರ್ ಮತ್ತು ಮೂರೂ ತಿರ್ಪುಗಾರರು ಮಾಲೀಕರಾಗಿದ್ದರು. ಹಾಗಿದ್ರೆ, ಚೊಚ್ಚಲ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ ತಂಡಕ್ಕೆ ಸಿಕ್ಕಿದ ಬಹುಮಾನವೆಷ್ಟು.? ಮುಂದೆ ಓದಿ....
ಅಪ್ಪಣ್ಣ ಸಾರಥ್ಯದ ದಿನೇಶ್ ದಿಗ್ಗಜರು
ರಕ್ಷಿತಾ ಪ್ರೇಮ್ ಮಾಲೀಕತ್ವ ಹಾಗೂ ಸರಿಗಮಪ ವಿಜಿ ಮೆಂಟರ್ ಆಗಿದ್ದ ದಿನೇಶ್ ದಿಗ್ಗಜರು ತಂಡ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದಿದೆ. ಈ ತಂಡಕ್ಕೆ ಅಪ್ಪಣ್ಣ ನಾಯಕರಾಗಿದ್ದರು. 10 ಲಕ್ಷ ರೂಪಾಯಿ ಈ ತಂಡಕ್ಕೆ ಸಿಕ್ಕ ಬಹುಮಾನವಾಗಿ ಸಿಕ್ಕಿತ್ತು.
ರನ್ನರ್ ಅಪ್ ತಂಡ ಯಾವುದು.?
ಸೂರ್ಯ ನಾಯಕತ್ವ ವಹಿಸಿದ್ದ ಬಾಲಣ್ಣ ಭಾಜ ಬಜಂತ್ರಿ ತಂಡ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ತಂಡಕ್ಕೆ 4 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಿತು. ಎರಡನೇ ರನ್ನರ್ ಅಪ್ ತಂಡ ನರಸಿಂಹರಾಜು ನಗೆ ಬಳಗಕ್ಕೆ 1.5 ಲಕ್ಷ ನಗದು ಬಹುಮಾನ ಸಿಕ್ಕಿದೆ.
'ಕಾಮಿಡಿ ಕಿಲಾಡಿಗಳು'ಗೆ ಹಿತೇಶ್, ಶಿವರಾಜ್ ಚಕ್ಕರ್: ಬುದ್ಧಿಮಾತು ಹೇಳಿದ ಜಗ್ಗೇಶ್.!
ಒಟ್ಟು ಆರು ತಂಗಳು
ಮುಸುರಿ
ಮಹಾ
ಪ್ರಚಂಡರು
ಬಾಲಣ್ಣ
ಭಾಜ
ಭಾಜಂತ್ರಿ
ದಿನೇಶ್
ದಿಗ್ಗಜರು
ಎನ್.ಎಸ್
ರಾವ್
ಕಿಲಿ
ಕಿಲ
ಕಿಲಾಡೀಸ್
ನರಸಿಂಹರಾಜು
ನಗೆ
ಬಳಗ
ಧಿರೇಂದ್ರ
ಹಾಸ್ಯ
ಮಂಡಳಿ
ಹೊಸ ಧಾರಾವಾಹಿ
ಇನ್ಮುಂದೆ ಜೀ ಕನ್ನಡದಲ್ಲಿ ಶ್ರೀವಿಷ್ಣುದಶವತಾರ ಧಾರಾವಾಹಿ ಪ್ರಸಾರವಾಗಲಿದೆ. ಅಕ್ಟೋಬರ್ 15 ರಿಂದ ಪ್ರತಿ ರಾತ್ರಿ 7ಕ್ಕೆ ಜೀ ಕನ್ನಡದಲ್ಲಿ ಮೂಡಿ ಬರಲಿದೆ.
ಸಾಫ್ಟ್ ವೇರ್ ಕೆಲಸ ಬಿಟ್ಟು ಶ್ರೀ ವಿಷ್ಣು ಪಾತ್ರ ಮಾಡಿದ ನಟ