Don't Miss!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?
Recommended Video
ಸೃಜನ್ ಲೋಕೇಶ್ ಅವರಿಗೆ ನಟಿ ರಚಿತಾ ರಾಮ್ ''ಕಾಲು ಎಳೆಯುವುದು ಬೇಡ'' ಎಂದಿದ್ದಾರೆ. ಆದರೆ ರಚಿತಾ ಈ ರೀತಿ ಹೇಳಿರುವುದು ರಿಯಲ್ ಆಗಿ ಅಲ್ಲ.. ಹೊಸ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ.
ರಚಿತಾ ರಾಮ್ ಮತ್ತು ಸೃಜನ್ ಇಬ್ಬರು ಈಗ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. 'ಕಾಮಿಡಿ ಟಾಕೀಸ್' ಹೆಸರಿನ ಈ ಕಾರ್ಯಕ್ರಮದಲ್ಲಿ ಈ ಇಬ್ಬರು ತೀರ್ಪುಗಾರರಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಸಖತ್ ಫನ್ನಿ ಆಗಿದೆ. 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಪ್ರೋಮೋ ನೋಡುಗರಿಗೆ ನಗು ತರಿಸುತ್ತಿದೆ. ಮುಂದೆ ಓದಿ...
ಪ್ರೋಮೋ ಬಿಡುಗಡೆ
'ಕಾಮಿಡಿ ಟಾಕೀಸ್' ಕಾರ್ಯಕ್ರಮದ ರಚಿತಾ ರಾಮ್ ಅವರ ಪ್ರೋಮೋ ಇದೀಗ ಬಿಡುಗಡೆಯಾಗಿದೆ.
ವಿಭಿನ್ನವಾಗಿದೆ
ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಇಲ್ಲಿ ಕ್ಯಾಮರಾ ಮುಂದೆ ಸೃಜನ್ ಹೊಗಳುವ ರಚಿತಾ ಕ್ಯಾಮರಾ ಆಫ್ ಆದ ಮೇಲೆ ಅವರಿನ್ನು ಬೈದಿದ್ದಾರೆ. ಈ ರೀತಿ ತುಂಬ ತಮಾಷೆಯಾಗಿ ಪ್ರೋಮೋ ಇದೆ.
ಸೃಜನ್ ಪ್ರೋಮೋ
ಈ ಹಿಂದೆ ಸೃಜನ್ ಅವರ ಇದೇ ರೀತಿಯ ಪ್ರೋಮೋ ಕೂಡ ಬಂದಿದ್ದು, ಅಲ್ಲಿ ರಚಿತಾ ರಾಮ್ ಗೆ ಸೃಜನ್ ಬೈದಿದ್ದರು.
ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!
ನವೆಂಬರ್ 4 ರಿಂದ ಶುರು
ಅಂದಹಾಗೆ, ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಅವರ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ನವೆಂಬರ್ 4 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.