For Quick Alerts
For Daily Alerts
Don't Miss!
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿ ಮೊದಲ ಸ್ಪರ್ಧಿ ದಾವಣಗೆರೆ ಅಕ್ಷತಾ
Tv
oi-Rajendra
By Rajendra
|
ಮಾರ್ಚ್ 11ರಿಂದ ಸುವರ್ಣ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ sunfeast ಅರ್ಪಿಸುವ "ಕನ್ನಡದ ಕೋಟ್ಯಾಧಿಪತಿ ಸೀಸನ್ 2" ಆರಂಭವಾಗುತ್ತಿದೆ. ಎರಡನೇ ಆವೃತ್ತಿಯ ಮೊದಲ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ದಾವಣಗೆರೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಕ್ಷತಾ ಮೊದಲ ಸ್ಪರ್ಧಿಯಾಗಿ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ.
ಅಕ್ಷತಾ ಏನೇನು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟಕ್ಕೆ ಉತ್ತರಿಸುತ್ತಾರೆ, ಯಾರ ಹೆಲ್ಪ್ ಲೈನ್ ತಗೊಳ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಮಾರ್ಚ್ 11ರ ರಾತ್ರಿ 8 ಗಂಟೆಗೆ ತನಕ ಕಾಯಬೇಕು. ಎಪ್ಪತ್ತೆರಡು ಕಂತುಗಳಲ್ಲಿ ಈ ಬಾರಿಯ ಸೀಸನ್ 2 ಮೂಡಿಬರಲಿದೆ.
ಮನೆಮಗಳು ಓದಬೇಕು ಅಂತಾಳೆ, ಮನೆಮಗ ಮನೆ ಜವಾಬ್ದಾರಿ ಹೊರಬೇಕು ಅಂತಾನೆ, ಅಪ್ಪ ಇಳಿ ವಯಸಲ್ಲಿ ಮಕ್ಕಳಿಗೆ ಭಾರ ಆಗಬಾರದು ಅಂತಾರೆ...ಬದುಕು ಬದಲಾಯಿಸುವ ಈ ಆಟದಲ್ಲಿ ಗೆಲ್ಲುವವರು ಯಾರು? ಈ ಸಲವಾದರೂ ಯಾರಾದರೂ ಕೋಟಿ ಗೆಲ್ತಾರಾ? (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: kannadada kotyadhipati ಕನ್ನಡ ಕೋಟ್ಯಾಧಿಪತಿ ದಾವಣಗೆರೆ ಸುವರ್ಣ ವಾಹಿನಿ ಟಿವಿ ರಿಯಾಲಿಟಿ ಶೋ davangere suvarna channel tv reality show
English summary
The second season of the Kannadada Kotyadipati goes on air on March 11. The first contestant who will face the questions from Puneeth Rajkumar is Akshatha, an engineering student from Davangere.
Story first published: Thursday, March 7, 2013, 17:34 [IST]
Other articles published on Mar 7, 2013