Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ'' - ಸಾಧು ಕೋಕಿಲ
ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲರಿಗೆ ಧರ್ಮಸ್ಥಳ ದೇವಸ್ಥಾನ ಎಂದರೆ ತುಂಬ ಇಷ್ಟವಂತೆ. ಈ ವಿಷಯವನ್ನು ಇತ್ತೀಚಿಗೆ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಅವರು ಹೇಳಿಕೊಂಡಿದ್ದಾರೆ.
Recommended Video
ಈ ಕಾರ್ಯಕ್ರಮದಲ್ಲಿ 'ನಿಮ್ಮ ಜೀವನದ ಸೂಪರ್ ಹಿಟ್ ಸಂದರ್ಭ ಯಾವುದು?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಜೀವನದ ಮೂರು ಘಟನೆಯನ್ನು ನೆನೆದರು.
ಕ್ಷೇತ್ರ ಮಹಾತ್ಮೆ : ನಾಡಿನ ನ್ಯಾಯದೇಗುಲ "ಧರ್ಮಸ್ಥಳ"
''ಡಾ ರಾಜ್ ಕುಮಾರ್ ಹಾಗೂ ಮದರ್ ಥೆರೆಸಾ ಅವರನ್ನು ಮುಟ್ಟಿದಾಗ ಒಂದು ವೈಬ್ರೆಷನ್ ಆಯ್ತು. ಆ ಆನಂದವನ್ನು ತಡೆದುಕೊಳ್ಳಲು ಆಗುವುದಿಲ್ಲ.'' ಎಂದು ತಮ್ಮ ಅಧ್ಬುತ ಅನುಭವವನ್ನು ವೀಕ್ಷಕರಿಗೆ ವಿವರಿಸಿದರು.
ನಂತರ ''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ. ಅಲ್ಲಿ ಹೋದಾಗ ಸಿಗುವ ನೆಮ್ಮದಿ ಬೇರೆಲ್ಲು ಇಲ್ಲ. ಅಲ್ಲಿ ಇರುವ ಸಮಾನತೆ ತುಂಬ ಇಷ್ಟ. ಎಲ್ಲಿಯೂ ದುಡ್ಡು ಹಾಕಲೇ ಬೇಕು ಎಂದು ಕೇಳುವುದಿಲ್ಲ. ಹಾಗಾಗಿ ನನಗೆ ಆ ದೇವಸ್ಥಾನ ಬಹಳ ಇಷ್ಟ'' ಎಂದು ಹೇಳಿದರು.
ಅಬ್ಬಬ್ಬಾ..1 ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಅಚ್ಚರಿ ಆಗುತ್ತೆ!
ಸಾಧು ಕೋಕಿಲ 'ಕನ್ನಡ ಕಣ್ಮಣಿ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದು, ಶನಿವಾರ ಮತ್ತು ಭಾನುವಾರ ಕಲರ್ಸ್ ಸೂಪರ್ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.