Don't Miss!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗಣೇಶ್ ಗೆ ಎದುರಾದ ಪ್ರಶ್ನೆಗಳು
'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿ ಆರಂಭವಾಗಿದ್ದು, ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಿದ್ದಾರೆ.
ಶುಕ್ರವಾರದ ಎಪಿಸೋಡ್ ನಲ್ಲಿ ಗಣಿ ಆಗಮಿಸಿದ್ದರು. ಬಹುಶಃ ಆ ದಿನ ಈ ಕಾರ್ಯಕ್ರಮವನ್ನ ನೋಡದೆ ಇರೋರು ತುಂಬಾ ಜನ ಇರಬಹುದು. ಅಲ್ಲಿ ಮಿಸ್ ಮಾಡಿಕೊಂಡವರು ಗಣೇಶ್ ಎಪಿಸೋಡ್ ಹೇಗಿತ್ತು ಎಂದು ಈ ಸ್ಟೋರಿಯಲ್ಲಿ ಓದಿ ತಿಳಿದುಕೊಳ್ಳಬಹುದು.
'ಗೀತಾ' ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಹೊಸ ಲುಕ್
ಈಗಾಗಲೇ ಗಣೇಶ್ ಅವರು ಮೊದಲ ಹಂತವನ್ನ ತಲುಪಿದ್ದಾರೆ. ಐದು ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಗೋಲ್ಡನ್ ಸ್ಟಾರ್ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಹಾಗಿದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಗೆ ಕೇಳಲಾದ ಆ ಪ್ರಶ್ನೆಗಳು ಯಾವುದು.? ಎಂದು ಮುಂದೆ ನೋಡಿ....
ಮೊದಲ ಪ್ರಶ್ನೆ
ಈ
ಕೆಳಗಿನ
ಯಾವ
ಪದ
ಶುದ್ಧ
ಚಿನ್ನವನ್ನ
ಸೂಚಿಸುತ್ತದೆ.?
A
ಅಪಸ್ವರ
B
ಅಪರೂಪ
C
ಅಪರಿಚಿತ
D
ಅಪರಂಜಿ
ಗಣೇಶ್
ಕೊಟ್ಟ
ಉತ್ತರ
:
D
ಅಪರಂಜಿ
-
ಸರಿಯಾಗಿತ್ತು
ಎರಡನೇ ಪ್ರಶ್ನೆ
ಹಿಂದೂ
ಪುರಾಣದ
ಪ್ರಕಾರ,
ಯಾರು
ವಿಷ್ಣುವಿನ
ಸ್ತ್ರೀರೂಪ.?
A
ಮೋಹಿನಿ
B
ಮೇನಕ
C
ರಂಭಾ
D
ಶಕುಂತಲಾ
ಗಣೇಶ್
ಕೊಟ್ಟ
ಉತ್ತರ
:
A
ಮೋಹಿನಿ
-
ಸರಿಯಾಗಿತ್ತು
ಮೂರನೇ ಪ್ರಶ್ನೆ
ವೃತ್ತಿಪರ
ಕುದುರೆ
ಸವಾರನನ್ನು
ಯಾವ
ಹೆಸರಿನಿಂದ
ಕರೆಯುತ್ತಾರೆ.?
A
ಜಾಗು
B
ಜಾಂಬು
C
ಜಾಕಿ
D
ಜಾಜಿ
ಗಣೇಶ್
ಕೊಟ್ಟ
ಉತ್ತರ
:
C
ಜಾಕಿ
-
ಸರಿಯಾಗಿತ್ತು
ಚಿತ್ರ ಸೆಟ್ಟೇರುವ ಮುಂಚೆಯೇ ಗಣೇಶ್ ಮನೆ ಮುಂದೆ ನಿಲ್ತು ಕಟೌಟ್
ನಾಲ್ಕನೇ ಪ್ರಶ್ನೆ
ಈ
ಕೆಳಗಿನವುಗಳಲ್ಲಿ
ಯಾವುದು
ನವರತ್ನಗಳ
ಪೈಕಿ
ಒಂದು
A
ಗೋಮೇಧ
B
ಗೋಲಕ
C
ಗೋವರ್ಧನ
D
ಗೋಮುಖ
ಗಣೇಶ್
ಕೊಟ್ಟ
ಉತ್ತರ
:
A
ಗೋಮೇಧ
-
ಸರಿಯಾಗಿತ್ತು
ಐದನೇ ಪ್ರಶ್ನೆ
ನಟಿ
ಮಾಲಾಶ್ರೀ
ಅವರು
ಯಾವ
ನಾಯಕ
ನಟನ
ಜೊತೆಗೆ
ಬೆಳ್ಳಿತೆರೆಗೆ
ಪದಾರ್ಪಣೆ
ಮಾಡಿದರು.?
A
ಶಶಿಕುಮಾರ್
B
ಸುನೀಲ್
C
ರಾಘವೇಂದ್ರ
ರಾಜ್
ಕುಮಾರ್
D
ಅಂಬರೀಶ್
ಗಣೇಶ್
ಕೊಟ್ಟ
ಉತ್ತರ
:
C
ರಾಘವೇಂದ್ರ
ರಾಜ್
ಕುಮಾರ್
-
ಸರಿಯಾಗಿತ್ತು