Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಜೈಜಗದೀಶ್ ಪುತ್ರಿಯರ ಡ್ಯಾನ್ಸ್
ಜೀ ಕನ್ನಡ ವಾಹಿನಿಯಲ್ಲಿ 'ಹೆಮ್ಮೆಯ ಕನ್ನಡಿಗ' ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ನಿನ್ನೆ ಮತ್ತು ಇಂದು ಕಾರ್ಯಕ್ರಮದ ಪ್ರಸಾರ ನಡೆದಿದೆ.
ಪ್ರಶಸ್ತಿ ನೀಡುವುದರ ಜೊತೆಗೆ ಅನೇಕ ಡ್ಯಾನ್ಸ್ ಹಾಗೂ ಕಾಮಿಡಿಗಳು ಕಾರ್ಯಕ್ರಮದ ಹೈಲೆಟ್ ಆಗಿದೆ. ಇಂದು ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಮೂರು ಸಹೋದರಿಯರ ಸುಂದರ ನರ್ತನ ನೋಡಬಹುದಾಗಿದೆ.
'ಡ್ರಾಮಾ ಜೂನಿಯರ್ಸ್ 3' ಫೈನಲ್ ಗೆದ್ದ ಬೆಳಗಾವಿ ಹುಡುಗಿ ಸ್ವಾತಿ
ನಟ ಜೈಜಗದೀಶ್ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂರು ಪುತ್ರಿಯರು 'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ವೈಷ್ಣವಿ, ವೈನಿಧಿ ಹಾಗೂ ವೈಸಿರಿ ಕಾರ್ಯಕ್ರಮದಲ್ಲಿ ತಮ್ಮ ಡ್ಯಾನ್ಸ್ ಮೂಲಕ ರಂಜಿಸಲಿದ್ದಾರೆ.
ತಮ್ಮ ಖುಷಿಯ ಕ್ಷಣಗಳ ಫೋಟೊವನ್ನು ನಟಿ ವೈಭವಿ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂರು ಸಹೋದರಿಯರ ನೃತ್ಯ ನೋಡಬೇಕು ಅಂದರೆ ಇಂದಿನ ಕಾರ್ಯಕ್ರಮನ್ನು ನೀವು ವೀಕ್ಷಿಸಬೇಕಾಗಿದೆ.
ಅಂದಹಾಗೆ, ವೈಷ್ಣವಿ, ವೈನಿಧಿ ಹಾಗೂ ವೈಸಿರಿ ಮೂವರು 'ಯಾನ' ಸಿನಿಮಾದ ಮೂಲಕ ಲಾಂಚ್ ಆಗಿದ್ದಾರೆ. ಈ ಸಿನಿಮಾ ವರ್ಷಗಳ ಹಿಂದೆ ಸೆಟ್ಟೆರಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ.