For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿ ಪ್ರೋಗ್ರಾಂ ನಲ್ಲಿ ಕೋಪಗೊಂಡ 'ಬಿಗ್ ಬಾಸ್' ಜಯಶ್ರೀ
Tv
oi-Naveen
By Naveen
|
'ಉಪ್ಪು ಹುಳಿ ಖಾರ' ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದರೆ ಇಲ್ಲಿಯೇ ಈಗ ಒಂದು ಎಡವಟ್ಟು ಆಗಿದೆ.
ಚಿತ್ರದ ಪ್ರಮೋಷನ್ ನಿಮಿತ್ತ 'ಉಪ್ಪು ಹುಳಿ ಖಾರ' ಚಿತ್ರತಂಡ ಕನ್ನಡದ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈ ವೇಳೆ ಚಿತ್ರದ ಮೂರು ನಾಯಕರು ಮತ್ತು ನಾಯಕಿಯಾರಾದ ಅನುಶ್ರೀ ಮತ್ತು ಜಯಶ್ರೀ ಕೂಡ ಹಾಜರಾಗಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅದೇನಾಯ್ತೋ.. ಏನೋ.. ಕಾರ್ಯಕ್ರಮ ಮಧ್ಯೆ ಇದ್ದಕ್ಕಿದ್ದ ಹಾಗೆ ಜಯಶ್ರೀ ಮೈಕ್ ಎಸೆದು 'ನಾನು ಮಾತನಾಡುವುದಿಲ್ಲ' ಎಂದು ಕೋಪಗೊಂಡು ಹೋಗಿದ್ದಾರೆ.
ಜಯಶ್ರೀ ಈ ರೀತಿಯ ಯಾಕೆ ವರ್ತಿಸಿದರು... ವಾಸ್ತವವಾಗಿ ಅಲ್ಲಿ ನಡೆದದ್ದು ಏನು ಎಂಬುದು ಗೊತ್ತಿಲ್ಲ. ಇದು ರಿಯಲ್ ಆಗಿ ಆಗಿದೆಯೋ ಅಥಾವ ಸುಮ್ಮನೆ ಪ್ರೋಮೋದಲ್ಲಿ ಈ ರೀತಿ ಬಿಂಬಿಸಲಾಗಿದೆಯಾ ಎನ್ನುವುದು ಕೂಡ ತಿಳಿದಿಲ್ಲ.
ಸದ್ಯ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ಹೊರಬಂದಿದ್ದು ಕಾರ್ಯಕ್ರಮ ಪ್ರಸಾರವಾದ ಬಳಿಕ ನಿಜ ಸಂಗತಿ ಹೊರಬರಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada Actress Jayasree is angry at the TV show. ಟಿವಿ ಕಾರ್ಯಕ್ರಮದಲ್ಲಿ ನಟಿ ಜಯಶ್ರೀ ಕೋಪಗೊಂಡಿದ್ದಾರೆ.
Story first published: Wednesday, November 22, 2017, 15:11 [IST]
Other articles published on Nov 22, 2017