For Quick Alerts
For Daily Alerts
Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದಲಾದ ಸಮಯದಲ್ಲಿ ಬರಲಿದೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ
Tv
oi-Naveen
By Naveen
|
Recommended Video
Kannadada
Kotyadipathi
Season
3
:
ಬದಲಾದ
ಸಮಯದಲ್ಲಿ
ಕನ್ನಡದ
ಕೋಟ್ಯಧಿಪತಿ..!!
|
Filmibeat
Kannada
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಧಿಪತಿ' ಕಿರುತೆರೆ ವೀಕ್ಷಕರ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮ ಇನ್ನು ಮುಂದೆ ಬದಲಾದ ಸಮಯದಲ್ಲಿ ಪ್ರಸಾರ ಆಗಲಿದೆ.
ಇಷ್ಟು ದಿನ ರಾತ್ರಿ 8 ಗಂಟೆಗೆ ಟಿವಿ ಪರದೆ ಮೇಲೆ ಬರುತ್ತಿದ್ದ ರಮೇಶ್ ಇನ್ನು ಮುಂದೆ 9 ಗಂಟೆಗೆ ಬರಲಿದ್ದಾರೆ. ಸೋಮವಾರ ದಿಂದ ಶುಕ್ರವಾರದ ವರೆಗೆ 9 ರಿಂದ 10.30ರ ವರೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ. 'ಕನ್ನಡದ ಕೋಟ್ಯಧಿಪತಿ'ಯ ಜೊತೆಗೆ ನಾಳೆಯಿಂದ ಸ್ಟಾರ್ ಸುವರ್ಣದ ಕೆಲವು ಧಾರಾವಾಹಿಗಳ ಸಮಯ ಕೂಡ ಬದಲಾಗಿದೆ.
'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ': ಶೀರ್ಷಿಕೆ ಗೊಂದಲ ಬಗೆಹರಿಸಿದ ರಮೇಶ್
ಸಂಜೆ 7 ಇಂದ 7.45ರ ವರೆಗೆ 'ಸಿಂಧೂರ' ಧಾರಾವಾಹಿ, 7.45- 8.30 ರವರೆಗೆ 'ಮುದ್ದುಲಕ್ಷ್ಮಿ', 8.30 ಕ್ಕೆ 'ಶ್ರೀ' ಧಾರಾವಾಹಿ ಪ್ರಸಾರ ಆಗಲಿದೆ. ವಿಶೇಷ ಅಂದರೆ, 'ಸಿಂಧೂರ' ಹಾಗೂ 'ಮುದ್ದುಲಕ್ಷ್ಮಿ' ಸೀರಿಯಲ್ ಗಳು ಈ ವಾರ ಮುಕ್ಕಾಲು ಗಂಟೆ ಪ್ರಸಾರ ಆಗಲಿವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: kannadada kotyadhipathi season 3 ramesh aravind suvarna channel tv ರಮೇಶ್ ಅರವಿಂದ್ ಕನ್ನಡದ ಕೋಟ್ಯಾಧಿಪತಿ 3 ಸುವರ್ಣ ವಾಹಿನಿ ಟಿವಿ
English summary
Star Suvarna Channel popular show 'Kannadada Kotyadhipathi' show timing has been changed.