Don't Miss!
- Automobiles 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಭ್-ವಿಕ್ರಂ ಜೋಡಿಯಿಂದ ವಾಸವದತ್ತಾ ಪ್ರೇಮಕಥೆ
ಏನೆಂದರೆ ಕರೋಡ್ ಪತಿಯಾದರೆ ಹೀರೊ ಆಗಿ ಅಮಿತಾಭ್ ಎಂಬ ಮೇರುಪರ್ವತವನ್ನು ಹಾಕಿಕೊಂಡು ಅದ್ಭುತ ಕನ್ನಡಾ ಸಿನಿಮಾ ಮಾಡಬೇಕು ಎಂಬುದು ವಿಕ್ರಂ ಅವರ ಕನಸಾಗಿತ್ತಂತೆ. ಅದಕ್ಕೆ ಕಾರ್ಯಕ್ರಮದ ಮಧ್ಯೆ ಅಮಿತಾಭ್ ಸ್ಪಂದಿಸಿದ ರೀತಿ ಗಮನಿಸಿದಾಗ ಅಮಿತಾಭ್ ಹಿಮಾಲಯದ ಎತ್ತರಕ್ಕೆ ಏರಿರುವುದು ಶೃತಪಡುತ್ತದೆ.
ಈ ಇಳಿವಯಸ್ಸಿನಲ್ಲೂ ನಟನೆಯಲ್ಲಿ ಒಂದೇ ಒಂದು ಚಾನ್ಸ್ ಗಾಗಿ ನಿರ್ಮಾಪಕ/ನಿರ್ದೇಶಕರ ಮನೆ ಬಾಗಿಲು ಬಡಿಯುವ ಅಪ್ಪಟ ಕಲಾವಿದ ತಾನು ಎಂಬುದನ್ನು ಅವರು ತೋರಿಸಿಕೊಟ್ಟರು. ಇದನ್ನು ನೋಡಿದಾಗ ಒಂದೆರಡು ಸಿನಿಮಾಗಳು ಕ್ಲಿಕ್ ಆಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುವ ಇಂದಿನ ಕಲಾವಿದರು ಎಷ್ಟೊಂದು ಕುಬ್ಜರಾಗುತ್ತಿದ್ದಾರೆ ಎನಿಸುತ್ತದೆ.
ವಿಕ್ರಂ ತಮ್ಮ ಮನವಿಯನ್ನು rather ಕನಸನ್ನು ಅಮಿತಾಭ್ ಮುಂದೆ ಹರವಿಕೊಂಡಾಗ 'ಚಿತ್ರರಂಗದಲ್ಲಿ ನನಗೆ 40 ವರ್ಷಗಳ ಅನುಭವವಷ್ಟೇ ಇರುವುದು. ಈ ಕಲಾವಿದನನ್ನು ನಿನ್ನ ಸೇವೆಗೆ ಮುಡಿಪಾಗಿಡುತ್ತೇನೆ. ಹೇಗೆ ಬೇಕಾದರೂ ಬಳಸಿಕೋ. ವಿಳಾಸ ಕೊಟ್ಟರೆ ನಾನೇ ನಿನ್ನ ಮನೆ ಬಾಗಿಲಿಗೆ ಬರುವೆ' ಎಂದು ವಿಕ್ರಂಗೆ ವಿನಮ್ರವಾಗಿ ಉತ್ತರಿಸಿದರು.
ಸರಿ, ಇಷ್ಟಕ್ಕೂ ವಿಕ್ರಂ ಹೇಳಿದ ಕಥೆ ಯಾವುದು ಎಂದು ಕೇಳಿದಿರಾ. ಅದೇ ಅದ್ಭುತ ಕಥೆ. ಸಂಸ್ಕೃತ ನಾಟಕ ವಾಸವದತ್ತಾ ಪ್ರೇಮ ಕಥೆ. ವಿಕ್ರಂ ತಮ್ಮ ಈ ಚಿತ್ರದ ಕಲ್ಪನೆಯಲ್ಲಿ ಅಮಿತಾಭರನ್ನು ಚಿತ್ರಸೇನಾ ಪಾತ್ರಧಾರಿಯನ್ನಾಗಿ ಕಂಡಿದ್ದಾರಂತೆ! ಮುಂದೊಂದು ದಿನ ವಿಕ್ರಂಗೆ ಇದೂ ಕೈಗೂಡಲಿ ಎಂದು ಹಾರೈಸುತ್ತಾ...