For Quick Alerts
For Daily Alerts
Don't Miss!
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಅಖಾಡಕ್ಕೆ
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಶ್ರೀ ಚಾನಲ್ಲಿಗೆ ಪಬ್ಲಿಕ್ ಟಿವಿ ರಂಗಾ
Tv
oi-Shami
By Shami
|
ಹೌದು, ಜನಶ್ರೀಗೆ ರಂಗನಾಥ್ ಬಂದಿರುವುದು ನಿಜ. ಈ ಭೇಟಿ ಕೇವಲ ಸ್ಟುಡಿಯೋ ನೋಡಲಿಕ್ಕೆ ಎನ್ನುತ್ತಾರೆ ಜನಶ್ರೀ ಸಿಬ್ಬಂದಿ. ಪಬ್ಲಿಕ್ ಟಿವಿಯನ್ನು ರಂಗನಾಥ್ ಕನ್ನಡದ ನಂಬರ್ 1 ಚಾನಲ್ ಮಾಡಲು ಹೊರಟಿದ್ದಾರೆ ಎನ್ನುವುದಂತೂ ಸತ್ಯ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟುತ್ತಿರುವುದೂ ಅಷ್ಟೇ ನಿಜ.
ಆದರೆ ಅವರು ಜನಶ್ರೀಗೆ ಯಾಕೆ ಹೋಗಿದ್ದರು ಎನ್ನುವುದು ಅಷ್ಟೇ ಕುತೂಹಲ. ಇವೆಲ್ಲದರ ಮಧ್ಯೆಯೇ, ಬೇರೆಬೇರೆ ಚಾನಲ್ಲುಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಟುಡಿಯೋ, ಸೆಟ್ ಅಪ್ ಕಾರ್ಯವೈಖರಿ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ನಮ್ಮ ಕಿರುತೆರೆ ಮೂಲಗಳು ಹೇಳಿವೆ.
ಒಂದು ಚಾನಲ್ ಆರಂಭವಾದರೆ ಅವರು ನಮಗೆ ಪ್ರತಿಸ್ಪರ್ಧಿಗಳು, ನಮಗೆ ಟಿಆರ್ಪಿ ಕಡಿಮೆ ಆಗುತ್ತದೆ ಎನ್ನುವ ಕಾಲಘಟ್ಟದಲ್ಲಿ ರಂಗನಾಥ್ ಅವರ ಸ್ಟುಡಿಯೋ ರೌಂಡ್ ಅಪ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹೀಗೆ, ಎಲ್ಲರೂ ಸೇರಿ ಸ್ಪರ್ಧಿಗಳಂತೆ ಕೆಲಸ ಮಾಡುವುದನ್ನು ಬಿಟ್ಟು ಜನರಿಗಾಗಿ ಕೆಲಸ ಮಾಡಿ, ತನ್ಮೂಲಕ ಉತ್ತಮ ಸಮಾಜ ಕಟ್ಟಲು ಒಟ್ಟಾಗಿ ದುಡಿಯಬಹುದು, ಅಲ್ಲವೇ?
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಎಚ್ಆರ್ ರಂಗನಾಥ್ ಪಬ್ಲಿಕ್ ಟಿವಿ ಜನಶ್ರೀ ಕಿರುತೆರೆ hr ranganath public tv janasri tv tv small screen
English summary
Chairman and Managing director of Public TV, Journalist H R Ranganath pays visit to Janashree Channel, why?
Story first published: Tuesday, January 17, 2012, 15:52 [IST]
Other articles published on Jan 17, 2012