Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ
Recommended Video
'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರ ಮೂಲಕ ಶುರುವಾಗಿದೆ. ನಿನ್ನೆ (ಶನಿವಾರ) ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಿದೆ.
ಈ ಕಾರ್ಯಕ್ರಮ ಮೂಲಕ ವಿರೇಂದ್ರ ಹೆಗಡೆಯವರ ಅನೇಕ ವಿಷಯಗಳು ವೀಕ್ಷಕರಿಗೆ ತಿಳಿಯಿತು. ಅದರಲ್ಲಿ ಒಂದು ಅವರ ಜನನದ ದಿನ ಕುತೂಹಲಕಾರಿ ಸಂಗತಿ. ಅದೇನೆಂದರೆ, ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯಿತಂತೆ.
ವೀಕೆಂಡ್
ಸಾಧಕರ
ಸೀಟಿನಲ್ಲಿ
ಇವರನ್ನ
ನೋಡಲೇಬೇಕಂತೆ
ಜನರು
ಲಕ್ಷ ದೀಪೋತ್ಸವ ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ನಡೆಯುತ್ತಿದೆ. ಆದರೆ, ಆ ಕಾರ್ಯಕ್ರಮ ನಡೆಯುವ ಶುಭ ದಿನವೇ ವಿರೇಂದ್ರ ಹೆಗಡೆಯಯವರ ಜನನ ಆಗಿತಂತೆ. ಕಮಲಾವತಿ ಅಜ್ಜಿ, ತಾಯಿ ರತ್ಮಮ್ಮ ಮಗು ಹುಟ್ಟಿದ ಖುಷಿಯನ್ನು ಸಂಭ್ರಮಿಸದಂತೆ.

ವಿರೇಂದ್ರ ಹೆಗಡೆಯವರ ಲಕ್ಷ ದೀಪೋತ್ಸವದ ದಿನ ಮತ್ತೊಂದು ದಿನವೇ ಹುಟ್ಟಿದೆ ಎಂದು ಹೇಳಿದ್ದರಂತೆ. ಅಜ್ಜಿ ತಾವೇ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದರಂತೆ. ಅದು ಅವರಿಗೆ ನಿತ್ಯದ ಕೆಲಸ, ನನಗೆ ನಿತ್ಯದ ಹಿಂದೆ ಎಂದು ಅಂದಿನ ದಿನವನ್ನು ತಮಾಷೆಯೊಂದಿಗೆ ವಿವರಿಸಿದರು ವಿರೇಂದ್ರ ಹೆಗಡೆ.