Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೀಕೆಂಡ್ ಸಾಧಕರ ಸೀಟಿನಲ್ಲಿ ಈ ವಾರ ಕನ್ನಡದ ಖ್ಯಾತ ನಟ
Recommended Video
ಕಳೆದ ವಾರ ಮಂಡ್ಯ ನೂತನ ಸಂಸದೆ ನಟಿ ಸುಮಲತಾ ಮತ್ತು ಪ್ರಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸಿದ್ದರು. ಇವರಿಬ್ಬರ ನಂತರ ಮುಂದಿನ ವಾರ ಯಾರು ಬರಬಹುದು ಎಂಬ ನಿರೀಕ್ಷೆಗೆ ಜೀ ಕನ್ನಡ ಉತ್ತರ ಕೊಟ್ಟಿದೆ.
ಈ ವಾರದ ಸಾಧಕರ ಭಾವಚಿತ್ರವನ್ನ ಬಿಡುಗಡೆ ಮಾಡಿರುವ ಜೀ ಕನ್ನಡ ವಾಹಿನಿ, ಮುಖವನ್ನ ಬ್ಲರ್ ಮಾಡಿ 'ಈ ವಾರದ ಸಾಧಕ ಯಾರೆಂದು ಗುರುತಿಸಿ' ಎಂದು ಕೇಳಿದ್ದಾರೆ.
ಮಂಡ್ಯ ಜನರಿಗಾಗಿ ರಾಕ್ ಲೈನ್ ವೆಂಕಟೇಶ್ ಕೈಗೊಂಡ ಹೊಸ ನಿರ್ಧಾರ
ಸಿನಿಮಾ ಆಸಕ್ತಿಯಿರುವ ಬಹುತೇಕರಿಗೆ ಆ ಭಾವಚಿತ್ರ ಯಾರದ್ದು ಗೊತ್ತಾಗಿದೆ. ಹೌದು, ಕಾಮಿಡಿ ಕಿಂಗ್ ಶರಣ್ ಅವರು ಈ ವಾರ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.
ಈಗಾಗಲೇ ಶರಣ್ ಅವರ ಎಪಿಸೋಡ್ ರೆಕಾರ್ಡ್ ಮುಗಿದಿದೆ. ಶರಣ್ ಸಂಚಿಕೆಯ ರೆಕಾರ್ಡಿಂಗ್ ದಿನದ ಕೆಲವು ಫೋಟೋಗಳು ಕೂಡ ಬಹಿರಂಗವಾಗಿತ್ತು. ಶರಣ್ ಮಕ್ಕಳು, ಸಹೋದರಿ ಶ್ರುತಿ ಮಗಳು ಸೇರಿದಂತೆ ಹಲವರು ಈ ಶೋನಲ್ಲಿ ಭಾಗವಹಿಸಿದ್ದರು.
ಚೆನ್ನಮ್ಮ ಸರ್ಕಲ್ ನಲ್ಲಿ 'ಆಕಸ್ಮಿಕ' ಹಾಡನ್ನು ಶೂಟ್ ಮಾಡಿದ್ದೇ ರೋಚಕ ಕಥೆ!
ಸದ್ಯಕ್ಕೆ ಶರಣ್ ಅವರ ಸಂಚಿಕೆ ಶನಿವಾರ ಒಂದೇ ದಿನ ಇರುತ್ತಾ ಅಥವಾ ಭಾನುವಾರವೂ ಮುಂದುವರಿಯುತ್ತಾ ಎಂಬುದರ ಬಗ್ಗೆ ಸುಳಿವು ನೀಡಿಲ್ಲ. ಒಂದು ವೇಳೆ ಶನಿವಾರ ಮಾತ್ರ ಪ್ರಸಾರವಾಗುವುದಾದರೇ, ಭಾನುವಾರದ ಅತಿಥಿ ಯಾರು ಎಂಬುದು ಕುತೂಹಲ.