For Quick Alerts
For Daily Alerts
Don't Miss!
- Automobiles 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಿಂದ 'ಬೃಹತ್ ಬ್ರಹ್ಮಾಂಡ'ಕ್ಕೆ ಗೇಟ್ಪಾಸ್
Tv
oi-Rajendra
By * ಉದಯರವಿ
|
ಕೈಯಲ್ಲಿ ಸುಬ್ರಹ್ಮಣ್ಯನ ಅಸ್ತ್ರವನ್ನು ಹಿಡಿದು ಜೀ ಕನ್ನಡದಲ್ಲಿ 'ಬ್ರಹ್ಮಾಂಡ' ಎಂಬ ಜ್ಯೋತಿಷ್ಯ ಕಾರ್ಯಕ್ರಮವನ್ನು ನರೇಂದ್ರ ಬಾಬು ಶರ್ಮ ಇಷ್ಟು ದಿನ ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದರು. ಈಗ ಅವರಿಗೆ ಕೊಕ್ ನೀಡಿ ಅವರ ಜಾಗಕ್ಕೆ ರವಿಶಂಕರ್ ಗುರೂಜಿ ಬಂದಿದ್ದಾರೆ. 'ಬೃಹತ್ ಬ್ರಹ್ಮಾಂಡ' ಹೋಗಿ 'ಓಂಕಾರ' ಶುರುವಾಗಿದೆ.
ಜೀ ಕನ್ನಡದಿಂದ ಹೊರಬಿದ್ದಿರುವ 'ಬ್ರಹ್ಮಾಂಡ' ಜ್ಯೋತಿಷಿಗಳು ಈಗ ಯಾವ ವಾಹಿನಿಯಲ್ಲೂ ಕಾಣಿಸುತ್ತಿಲ್ಲ. ತಮ್ಮ ಉದ್ದಟತನದಿಂದ ನರೇಂದ್ರ ಬಾಬು ಶರ್ಮಾ ಅವರಿಗೆ ಎಲ್ಲಿಯೂ ನೆಲೆ ಸಿಗದಂತಾಗಿದೆ. ಎಲ್ಲರ ಭವಿಷ್ಯ ಹೇಳುವ ಇವರ ಭವಿಷ್ಯದ ಬಗ್ಗೆ ಇವರಿಗೆ ಅರಿವಿಲ್ಲದಿರುವುದು ಜಗತ್ತಿನ ಎಂಟನೇ ಅದ್ಭುತ ಎನ್ನಬಹುದು ಅಥವಾ ದುರಂತ ಅನ್ನಿ.
ಬಾಯಿಗೆ ಬಂದಂತೆ ಮಾತನಾಡುತ್ತಾ, ಅನ್ಯ ಜಾತಿಗಳನ್ನು ಹೀಯಾಳಿಸುತ್ತಾ ಉದ್ದಟತನ ತೋರಿಸುತ್ತಿದ್ದ 'ಬ್ರಹ್ಮಾಂಡ' ಜ್ಯೋತಿಷಿಗಳಿಗೆ ಗೇಟ್ ಪಾಸ್ ನೀಡುವ ಮೂಲಕ ಜೀ ಕನ್ನಡ ವಾಹಿನಿ ಉತ್ತಮ ಕೆಲಸ ಮಾಡಿದೆ ಎಂಬ ಮಾತುಗಳು ವೀಕ್ಷಕರ ವಲಯದಿಂದ ಕೇಳಿಬಂದಿವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಟಿವಿ ಕಿರುತೆರೆ ಬೃಹತ್ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಜ್ಯೋತಿಷ್ಯ ಭವಿಷ್ಯ ಜೀ ಕನ್ನಡ astrology tv narendra babu sharma zee kannada
English summary
Zee Kannada's N. Narendra Babu Sharma programme Bhavya Brahmanda replaced by Omkara, it is the Special spiritual program of Zee Kannada. Sri Ravi Shankar Guruji is also a popular astrologer and numerologist. Guruji is a pioneer in Mudra Yoga.
Story first published: Monday, May 14, 2012, 18:07 [IST]
Other articles published on May 14, 2012