For Quick Alerts
For Daily Alerts
Don't Miss!
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- News India rain: ಮುಂದಿನ ಮುರ್ನಾಲ್ಕು ದಿನ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
- Automobiles ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: ಸ್ವಾತಂತ್ರ್ಯ ದಿನದಂದು 5-ಡೋರ್ ಅವತಾರದಲ್ಲಿ ಲಗ್ಗೆ
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದೀಪಕ್ ಸತ್ತಿಲ್ಲ, ಪವಾಡ ಸದೃಶ ಪಾರು
News
oi-Prasad P Naik
By Prasad
|
ಬೋಟ್ ರೈಡಿಂಗ್ ದೃಶ್ಯವೊಂದರಲ್ಲಿ ಅಭಿನಯಿಸುತ್ತಿದ್ದಾಗ ದೀಪಕ್ ಬಹುದೂರ ಸಾಗಿದ್ದರು ಮತ್ತು ತಿರುವು ತೆಗೆದುಕೊಳ್ಳುವಾಗ ಮುಗುಚಿ ಬಿದ್ದಿದ್ದರಿಂದ ಬೋಟ್ ಸಮೇತ ದೀಪಕ್ ಮುಳುಗಿದರು. ಆ ಸಮಯದಲ್ಲಿ ದೀಪಕ್ ಸತ್ತಿದ್ದಾರೆಂದೇ ಚಿತ್ರತಂಡ ಕೂಡ ಅಂದುಕೊಂಡಿತ್ತು.
ಆದರೆ, ಎಲ್ಲರಿಗೆ ಅಚ್ಚರಿ ಮೂಡುವಂತೆ, ಯಾವುದೇ ಗಾಯಕೂಡ ಆಗದೆ ದೀಪಕ್ ಈಜಿ ದಡಸೇರಿದ್ದಾರೆ. ದಡ ಸೇರಿದ ನಂತರ ದೀಪಕ್ ಅವರೇ, ತಾವು ಸುರಕ್ಷಿತವಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾ.ಮಾ ಹರೀಶ್ ಹಾಗೂ ಅವರ ಸಹೋದರ ದಿವಾಕರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಬೋಟ್ ಓಡಿಸುವ ಮುನ್ನ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ ಎಂಬ ಮಾಹಿತಿಯೂ ದೊರಕಿದೆ. ಅದೃಷ್ಟವಶಾತ್, ಜ್ಯೂ. ಶಂಕರ್ ನಾಗ್ ಎಂದೇ ಜನಜನಿತವಾಗಿರುವ ದೀಪಕ್ ಮರಳಿ ಬಂದಿದ್ದಾರೆ. (ದೀಪಕ್ ಅಸುನೀಗಿದ್ದಾರೆಂದು ಸುದ್ದಿ ಪ್ರಕಟಿಸಿದ್ದಕ್ಕೆ ವಿಷಾದಿಸುತ್ತೇವೆ.)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada actor Deepak swims back safely in Bangkok. Initially it was reported that he was dead. But, to every bodies surprise Deepak escaped miraculously and returns to the shooting spot. This happened in shooting of Kananda movie Magadi in Pattaya.
Story first published: Thursday, September 8, 2011, 16:45 [IST]
Other articles published on Sep 8, 2011