ಮಾವ ಬಂಗಾರಪ್ಪ ನಿಧನಕ್ಕೆ ಕಣ್ಣೀರಿಟ್ಟ ಶಿವಣ್ಣ

Shivaraj Kumar
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಮತ್ತು ಅವರ ಅಳಿಯ ಶಿವರಾಜ್ ಕುಮಾರ್ ಕಂಬನಿ ಮಿಡಿದಿದ್ದಾರೆ. ಬಂಗಾರಪ್ಪ ನಿಧನದ ವಾರ್ತೆ ಕೇಳಿ ಮಲ್ಯ ಆಸ್ಪತ್ರೆಗೆ ಮಧ್ಯರಾತ್ರಿಯೇ ದೌಡಾಯಿಸಿದ ಶಿವಣ್ಣ ಹೆಣ್ಣು ಕೊಟ್ಟ ಮಾವನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಣ್ಣ ' ನನ್ನ ಮಾವ ಬಂಗಾರಪ್ಪ ಅವರ ಬಡವರ ಪರ ಕಾಳಜಿ ಮತ್ತು ಅಗಾಧ ಜ್ಞಾಪಕ ಶಕ್ತಿ ಎಲ್ಲರಿಗೂ ಮಾದರಿಯಾಗಲಿ' ಎಂದು ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹೇಳಿಕೆ ನೀಡುತ್ತಾ ಭಾವೋದ್ವೇಗಕ್ಕೆ ಒಳಗಾದ ಶಿವಣ್ಣ, ಬಂಗಾರಪ್ಪ ಒಬ್ಬ ಶಿಸ್ತಿನ ಮನುಷ್ಯ. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಧು ಬಂಗಾರಪ್ಪ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ದೇವರು ದುಃಖ ತಡೆದು ಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

More from Filmibeat

English summary
Kannada film actor, son-in-law Shivaraj Kumar condoles Karnataka ex-CM S Bangarappa. Bangarappa passed away in Bangalore on 26 Dec 2011
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X