'ಅನಿಲ್-ಉದಯ್' ಕುಟುಂಬಕ್ಕೆ ತಲಾ 1 ಲಕ್ಷ ನೀಡಿದ ಆರ್.ಚಂದ್ರು

By Bharath Kumar

'ಮಾಸ್ತಿಗುಡಿ' ಚಿತ್ರದ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ನಿರ್ದೇಶಕ ಆರ್.ಚಂದ್ರು ಸಹಾಯ ಹಸ್ತ ನೀಡಿದ್ದಾರೆ. ಡಿಸೆಂಬರ್ 13, ಮಂಗಳವಾರ ಬೆಳಿಗ್ಗೆ ಉದಯ್ ಅವರ ಮನೆಗೆ ತೆರಳಿದ್ದ ಆರ್.ಚಂದ್ರು, ಅವರ ತಂದೆ-ತಾಯಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.

ಇನ್ನೂ, ದುರಂತದಲ್ಲಿ ಸಾವುಗೀಡಾಗಿದ್ದ ಮತ್ತೊಬ್ಬ ಖಳನಟ ಅನಿಲ್ ಅವರ ಮನೆಗೂ ಭೇಟಿ ನೀಡಿ, ಅವರಿಗೂ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವ ಮೂಲಕ ನೆರವಾಗಿದ್ದಾರೆ.

R Chandru Help To Anil and Uday Family

ಸದ್ಯ, ಆರ್.ಚಂದ್ರು 'ಕನಕ' ಚಿತ್ರವನ್ನ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದಾರೆ. ಇನ್ನೂ ಅನಿಲ್ ಹಾಗೂ ಉದಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಇಬ್ಬರಿಗೂ ಆರ್.ಚಂದ್ರು ಪಾತ್ರಗಳನ್ನ ಫಿಕ್ಸ್ ಮಾಡಿದ್ರಂತೆ. ಆದ್ರೆ, ಈಗ ಆ ಪಾತ್ರಗಳನ್ನ ಬೇರೆಯವರು ಮಾಡಬೇಕಾಗಿದೆ.[ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]

R Chandru Help To Anil and Uday Family

ವಿಶೇಷ ಅಂದ್ರೆ, 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅವರು ಮಾಡಬೇಕಿದ್ದ ಪಾತ್ರಗಳಿಗೆ, ಅವರ ಹೆಸರನ್ನೇ ಬಳಸಿಕೊಳ್ಳಲು ಆರ್.ಚಂದ್ರು ನಿರ್ಧಾರ ಮಾಡಿದ್ದಾರೆ.

More from Filmibeat

English summary
Kannada Director R Chandru help to anil and uday family who was dead during Mastigudi shooting. R Chandru donated one lakh rupees each to the families of Anil and Uday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X