'ಬಿಗ್ ಬಾಸ್' ಸಂಜನಾ ಮಾಡಿಕೊಳ್ಳುವ ಎಡವಟ್ಟುಗಳು ಒಂದೊಂದಲ್ಲ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಕರ್ನಾಟಕದ ಮೂಲೆಮೂಲೆಯಲ್ಲೂ ಜನಪ್ರಿಯತೆ ಗಳಿಸಿದ ಗ್ಲಾಮರ್ ಡಾಲ್ ಸಂಜನಾ ಚಿದಾನಂದ್ ಕಳೆದ ಕೆಲ ದಿನಗಳಿಂದ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಒಂದೊಂದಲ್ಲ.!
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ಸಂಜನಾಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತೆ ಅಂತ ಅಲ್ಲಿದ್ದವರೇ ಊಹಿಸಿದ್ದರು. ಅವರ ಊಹೆಯಂತೆ ಸಂಜನಾಗೆ ಕೆಲ ಆಫರ್ ಗಳು ಬಂದಿದ್ದು ನಿಜ.
ಬಂದ ಆಫರ್ ಗಳನ್ನೆಲ್ಲ ಅಳೆದು ತೂಗಿ ಆಲೋಚಿಸದೆ ಒಪ್ಪಿಕೊಂಡ ಸಂಜನಾ, ಈಗ 'ಸಿನಿಮಾ ಮಾಡಲ್ಲ' ಅಂತ ಕೈ ಎತ್ತುತ್ತಿದ್ದಾರಂತೆ. ಸಂಜನಾ ರವರ ಈ ವರ್ತನೆ ಕೆಲವರಿಗೆ ಕಿರಿಕಿರಿ ತಂದಿರುವುದು ಸುಳ್ಳಂತೂ ಅಲ್ಲವೇ ಅಲ್ಲ.![ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್]

'ಕಿರಿಕ್ ಕೀರ್ತಿ' ಚಿತ್ರದಿಂದ ಔಟ್

ಫೋಟೋಶೂಟ್ ಕೂಡ ಆಗಿತ್ತು

ಕಾರಣ ಏನು.?
ಅಷ್ಟಕ್ಕೂ 'ಕಿರಿಕ್ ಕೀರ್ತಿ' ಚಿತ್ರದ ಕಥೆಯನ್ನ ಚಿತ್ರತಂಡದವರು ಸಂಜನಾಗೆ ಹೇಳಿರಲಿಲ್ಲವಂತೆ. ಎಲ್ಲರೂ ಗೊತ್ತಿರುವವರೇ ಅಂತ ಮೊದಲು ಸಂಜನಾ ಒಪ್ಪಿಕೊಂಡಿದ್ದರಂತೆ. ಆದ್ರೆ, ನಂತರ ಅವರಿಗೆ ಯಾವುದೂ ಸರಿ ಕಾಣಲಿಲ್ಲವಂತೆ. ಹೀಗಾಗಿ, 'ಕಿರಿಕ್ ಕೀರ್ತಿ' ಚಿತ್ರದಿಂದ ಹೊರಬಂದೆ ಎನ್ನುತ್ತಾರೆ ನಟಿ ಸಂಜನಾ.

ಎರಡು ಸಿನಿಮಾ ಕೈಯಲ್ಲಿದೆ

ಎಡವಟ್ಟುಗಳು ಒಂದಾ ಎರಡಾ.?
ಸದ್ಯ 'ಕಿರಿಕ್ ಕೀರ್ತಿ' ಚಿತ್ರತಂಡದಿಂದ ಹೊರಬಂದು 'ಕಿರಿಕ್' ಮಾಡಿಕೊಂಡಿರುವ ಸಂಜನಾ, ಕೆಲ ದಿನಗಳ ಹಿಂದೆ ಫೇಸ್ ಬುಕ್ ನಲ್ಲೂ 'ಟ್ರೋಲ್ ಪೇಜ್'ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 'ಟ್ರೋಲ್ ಪೇಜ್'ಗಳ ವಿರುದ್ಧ ಸಿಡಿಮಿಡಿಗೊಂಡಿದ್ದ ಸಂಜನಾ ಬಗ್ಗೆ ಫೇಸ್ ಬುಕ್ ನಲ್ಲಿ 'ಟ್ರೋಲ್'ಗಳ ಮೂಲಕ ಲೇವಡಿ ಮಾಡಲಾಗಿತ್ತು.

'ತಾತನ ತಿಥಿ' ವಿವಾದ
ಇನ್ನೂ 'ತಾತನ ತಿಥಿ ಮೊಮ್ಮಗನ ಪ್ರಸ್ತ' ಎಂಬ ಚಿತ್ರದಲ್ಲಿ ತಮ್ಮ ಹೆಸರನ್ನ ಬಳಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಸಂಜನಾ ಗರಂ ಆಗಿದ್ದರು.

ಐಟಂ ಸಾಂಗ್



Click it and Unblock the Notifications











