1.
ಕನ್ನಡ ನಾಡಿನ ಜೀವನದಿ - ಜೀವನದಿ
ಜೀವನದಿ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಖುಷ್ಬೂ ನಟಸಿದ್ದರು. ಈ ಚಿತ್ರದಲ್ಲಿನ `ಕನ್ನಡ ನಾಡಿನ ಜೀವನದಿ' ಗೀತೆಯನ್ನು ಆರ್.ಎನ್.ಜಯಗೋಪಾಲ್ ಬರೆದಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅದ್ಭುತವಾಗಿ ಹಾಡಿದ್ದ ಈ ಗೀತೆಗೆ ಕೋಟಿ ಸಂಗೀತ ನೀಡಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ ರಾಜ್ಯೋತ್ಸವ ಗೀತೆಗಳು-Kannada Naadina Jeevanadhi
/top-listing/kannada-rajyotsva-songs-sung-by-sp-balasubramaniam--kannada-naadina-jeevanadhi-3-7443-702.html
ವಿ ರವಿಚಂದ್ರನ್ ಮತ್ತು ಸೌಂದರ್ಯ ನಟಿಸಿದ್ದ `ಸಿಪಾಯಿ' ಚಿತ್ರದ `ಹೇ ರುಕ್ಕಮ್ಮ' ಗೀತೆಯನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ ರಾಜ್ಯೋತ್ಸವ ಗೀತೆಗಳು-Hey Rukkamma
/top-listing/kannada-rajyotsva-songs-sung-by-sp-balasubramaniam--hey-rukkamma-3-7444-702.html
3.
ಕಲ್ಲಾದರೆ ನಾನು - ಸಿಂಹಾದ್ರಿಯ ಸಿಂಹ
ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ತ್ರಿಪಾತ್ರದಲ್ಲಿ ನಟಿಸಿದ್ದರು. ಎಸ್ ನಾರಾಯಣ್ ಬರೆದಿದ್ದ` ಕಲ್ಲಾದರೆ ನಾನು' ಗೀತೆಗೆ ದೇವ ಸಂಗೀತ ನೀಡಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ ರಾಜ್ಯೋತ್ಸವ ಗೀತೆಗಳು-Kalladare Naanu
/top-listing/kannada-rajyotsva-songs-sung-by-sp-balasubramaniam--kalladare-naanu-3-7445-702.html