ಚಲನಚಿತ್ರಗಳ ಒಳನೋಟ
ಕಳೆದ ಸಂಚಿಕೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಬಿಗ್ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸ್ಪೆಷಲ್ ಸರ್ಪ್ರೈಸ್ ಕೊಟ್ಟಿದ್ದರು. ತಮ್ಮ ಕೈಯಾರೇ ರುಚಿ ರುಚಿಯಾದ ಅಡುಗೆ ತಯಾರಿಸಿ ಕಳುಹಿಸಿಕೊಟ್ಟಿದ್ದರು. ಇದನ್ನು ತಿಂದು ಬಿಗ್ಬಾಸ್ ಮನೆಯ ಸದಸ್ಯರು ಟ್ರೋಫಿ ಗೆದ್ದಷ್ಟೇ ಖುಷಿಯಾಗಿದ್ದರು. ಊಟದ ಜೊತೆಗೆ ಎಲ್ಲಾ ಸ್ಪರ್ಧಿಗಳಿಗೂ ಸುದೀಪ್ ವಿಶೇಷ ಸಂದೇಶಗಳನ್ನು ಬರೆದು ಕಳುಹಿಸಿದ್ದರು. ಆ ಒಂದೊಂದು ಸಂದೇಶದಲ್ಲಿ ಒಳಾರ್ಥವಿತ್ತು. ಅದೇನು ? ಎಂಬ ಮಾಹಿತಿ ಇಲ್ಲಿದೆ.