ಕಿಚ್ಚ ಸುದೀಪ್ ಪ್ರತಿ ಬಿಗ್ಬಾಸ್ ಸೀಸನ್ನಲ್ಲೂ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಅದೇ ಈ ಬಾರಿಯೂ ತಾವೇ ಕೈಯಾರೇ ಅಡುಗೆ ಮಾಡಿ, ಕಳುಹಿಸಿ ಕೊಟ್ಟಿದ್ದಾರೆ. ಕಿಚ್ಚನ ಕೈರುಚಿ ಹಾಗೂ ಲೆಟರ್ನಿಂದಾಗಿ ಸ್ಪರ್ಧಿಗಳು ಟ್ರೋಫಿ ಗೆದ್ದಷ್ಟೇ ಖುಷಿಯಾಗಿದ್ದಾರೆ. ಓ ನಡುವೆ ತಮ್ಮ ಹೆಸರು ಹೇಳಲಿಲ್ಲ ಅಂತ ಬೇಜಾರು ಮಾಡಿಕೊಂಡಿದ್ದ ವರ್ತೂರು ಸಂತೋಷ್ ಅವರನ್ನು ಸುದೀಪ್ ಚಿಯರ್ಅಪ್ ಮಾಡಿದ್ದಾರೆ.