ಚಲನಚಿತ್ರಗಳ ಒಳನೋಟ
ಬಿಗ್ಬಾಸ್ ನೀಡಿದ್ದ ಹನಿ ಹನಿ ಕಹಾನಿ ಟಾಸ್ಕ್ನಲ್ಲಿ ವಿನಯ್ ತಳ್ಳಿದ್ದರಿಂದ ತುಕಾಳಿ ಸಂತು ಕೆಳಗೆ ಬಿದ್ದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ವಿನಯ್ ನಾನು ಬೇಕು ಅಂತ ಹಾಗೆ ಮಾಡಲಿಲ್ಲ ಅಂತ ಪದೇ-ಪದೇ ಹೇಳಿದ್ದರು. ಆದರೆ, ನೀವು ಬೇಕಂತಲೇ ತುಕಾಲಿ ಸಂತು ಅವರ ಬೀಳಿಸಿದ್ರೆ ಎಂದು ಸ್ನೇಹಿತ್ ಮತ್ತು ವಿನಯ್ ವಿರುದ್ಧ ನಮ್ರತಾ ಗಂಭೀರ ಆರೋಪ ಮಾಡಿದ್ದಾರೆ.