ಚಲನಚಿತ್ರಗಳ ಒಳನೋಟ
ಬಿಗ್ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನು ನಾಲ್ಕು ವಾರಗಳು ಮಾತ್ರ ಬಾಕಿಯಿವೆ. ಈ ಬಾರಿ ಬಿಗ್ಬಾಸ್ ಟ್ರೋಫಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಸದ್ಯ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಜೋರಾಗಿದ್ದು, ಆರಂಭದಲ್ಲಿ ಯಾರು ಸೈಲೆಂಟ್ ಅಂದುಕೊಂಡಿದ್ದರೋ ಅವರೆಲ್ಲಾ ವೈಲೆಟ್ ಆಗ್ತಿದ್ದಾರೆ. ಕಳೆದ ವಾರ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇದೀಗ ಮತ್ತೊಬ್ಬರು ಶೋ ಕ್ವಿಟ್ ಮಾಡಿ ಹೊರಗೆ ಬಂದಿದ್ದಾರೆ. ಆ ಸ್ಪರ್ಧಿ ಯಾರು? ಯಾಕೆ ಹೊರಬಂದರು ಎಂಬ ಮಾಹಿತಿ ಇಲ್ಲಿದೆ.